ಅನಾಮಿಕ ಪತ್ರದಲ್ಲಿನ ಆರೋಪಗಳನ್ನು ಗಂಭೀರವಾಗಿ ಪರಿಣಿಸಿ ನಾವು ತನಿಖೆ ಆರಂಭಿಸಿದೆವು. ಸಂತ್ರಸ್ಥ ಬಾಲಕಿಯೊಂದಿಗೆ ನಾವು ಮಾತನಾಡಿದಾಗ, ರಾಜೇಂದ್ರ ಸಿಂಗ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವುದಾಗಿ ಕುಶ್ವಾಹ ಅವರು ಹೇಳಿದ್ದಾರೆ.