ಮಾಜಿ ಸಚಿವ ಅಂಬರೀಶ್ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಅಸಮಾಧಾನಗಳಿಲ್ಲ, ಅಂಬರೀಶ್ ನನ್ನ ಹಳೆಯ ಸ್ನೇಹಿತ, ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗೇ ಇದ್ದೇವೆ. ಅವರ ಮನೆಯಲ್ಲಿ ಊಟಕ್ಕೆ ಸೇರಿದ್ದೆವು. ರಾಜಕಾರಣಿಗಳು ಭೇಟಿಯಾದರೆ ರಾಜಕೀಯ ಮಾತನಾಡದೇ ಇರುತ್ತೇವಾ ಎಂದು ತಮ್ಮ ಎಂದಿನ ಸಿಎಂ ಸಿದ್ದರಾಮಯ್ಯ ಹೇಳಿದರು.