ಪಂದ್ಯದ ಮೂರನೇ ಸುತ್ತಿನಲ್ಲಿ ಗ್ರೇಸ್ ಸ್ಟೀವರ್ಟ್ ಅವರ ದಾಳಿ ಎದುರಿಸಲು ಭಾರತ ತಂಡದ ತರಬೇತುದಾರ ಹರೇಂದ್ರ ಸಿಂಗ್ ಭಾರತದ ಗೋಲ್ ಕೀಪರ್ ಸವಿತಾ ಪುನಿಯಾ ಅವರಿಗೆ ಎಚ್ಚರಿಕೆ ನೀಡಿದ್ದರು. ಪ<ದ್ಯ ಮುಗಿಯಲು ನಾಲ್ಕು ನಿಮಿಷಗಳಿರುವಾಗ ತರಬೇತುದಾರ ನಿಡಿದ ಎಚ್ಚರಿಕೆಯನ್ನು ಯಾವ ಆಟಗಾರರೂ ಗಣನೆಗೆ ತೆಗೆದುಕೊಂಡಿರಲಿಲ್ಲ.