ದುಬೈ: : ದುಬೈನಲ್ಲಿ ನಡೆಯುತ್ತಿರುವ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದೆ..ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಕೊರಿಯಾ ವಿರುದ್ಧ 36-20 ಅಂತರದ ಜಯ ಸಾಧಿಸಿದೆ..ಏತನ್ಮಧ್ಯೆ ಇರಾನ್-ಪಾಕಿಸ್ತಾನದ ನಡುವೆ ನಡೆದ ಇನ್ನೊಂದು ಪಂದ್ಯದಲ್ಲಿ ಇರಾನ್ ಪಾಕಿಸ್ತಾನ ವಿರುದ್ಧ 40-21 ಅಂತರದ ಗೆಲುವು ದಾಖಲಿಸಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದೆ. .ಈ ಮೂಲಕ ಫೈನಲ್ಸ್ ನಲ್ಲಿ ಭಾರತ ಇರಾನ್ ತಂಡವನ್ನು ಎದುರಿಸಲಿದೆ. ಇತ್ತಂಡಗಳು ಉತ್ತಮ ಫಾರ್ಮ್ ಹೊಂದಿದ್ದು ಫೈನಲ್ಸ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ..ಕನ್ನಡಿಗ ರಿಶಾಂಕ್ ದೇವಾಡಿಗ ರೈಡರ್ಸ್ ಗಳ ನಡುವೆ ಉತ್ತಮ ಶ್ರೇಯಾಂಕ ಗಳಿಸಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ದುಬೈ: : ದುಬೈನಲ್ಲಿ ನಡೆಯುತ್ತಿರುವ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದೆ..ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಕೊರಿಯಾ ವಿರುದ್ಧ 36-20 ಅಂತರದ ಜಯ ಸಾಧಿಸಿದೆ..ಏತನ್ಮಧ್ಯೆ ಇರಾನ್-ಪಾಕಿಸ್ತಾನದ ನಡುವೆ ನಡೆದ ಇನ್ನೊಂದು ಪಂದ್ಯದಲ್ಲಿ ಇರಾನ್ ಪಾಕಿಸ್ತಾನ ವಿರುದ್ಧ 40-21 ಅಂತರದ ಗೆಲುವು ದಾಖಲಿಸಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದೆ. .ಈ ಮೂಲಕ ಫೈನಲ್ಸ್ ನಲ್ಲಿ ಭಾರತ ಇರಾನ್ ತಂಡವನ್ನು ಎದುರಿಸಲಿದೆ. ಇತ್ತಂಡಗಳು ಉತ್ತಮ ಫಾರ್ಮ್ ಹೊಂದಿದ್ದು ಫೈನಲ್ಸ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ..ಕನ್ನಡಿಗ ರಿಶಾಂಕ್ ದೇವಾಡಿಗ ರೈಡರ್ಸ್ ಗಳ ನಡುವೆ ಉತ್ತಮ ಶ್ರೇಯಾಂಕ ಗಳಿಸಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ