ಸುದ್ದಿ
ನಿರ್ಜನ ಪ್ರದೇಶಕ್ಕೆ ಯುವತಿ ಹೋಗಬಾರದಿತ್ತು-ಗೃಹ ಸಚಿವ: ಕನ್ನಡಪ್ರಭ.ಕಾಮ್ನಲ್ಲಿ ಸುದ್ದಿ ಮುಖ್ಯಾಂಶಗಳು 26-08-2021
ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾತ್ರಿ ಸಮಯದಲ್ಲಿ ಯುವತಿ ನಿರ್ಜನ ಪ್ರದೇಶಕ್ಕೆ ಹೋಗಬಾರದು ಎಂದು ಹೇಳಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.