ಸುದ್ದಿ
ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್ವೈ 'ಸುಪ್ರೀಂ' ಮೊರೆ; ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ: ಕನ್ನಡಪ್ರಭ
ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್ವೈ 'ಸುಪ್ರೀಂ' ಮೊರೆ ಹೋಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Advertisement