ಭಾರತದ ನಿಜಬಣ್ಣ ಜಗತ್ತಿನ ಮುಂದೆ ಬಯಲಾಗಲಿದೆ. ವಿಧ್ವಂಸಕತೆ, ಭಯೋತ್ಪಾದನೆ ಮತ್ತು ಅಧೀನ ಚಟುವಟಿಕೆಗ ಬಗ್ಗೆ ಜಾಧವ್ ಒಂದಲ್ಲ ಎರಡು ಬಾರಿ ತಪ್ಪೊಪ್ಪಿಕೊಂಡಿದ್ದಾರೆ. ಜಾಧವ್ ರ ಸಹಯೋಗ ಪಡೆಯುವಿಕೆ ಕುರಿತು ಪಾಕಿಸ್ತಾನದ ಮನವಿಗೆ ಭಾರತ ಧನಾತ್ಮಕವಾಗಿ ಸ್ಪಂದಿಸಲಿಲ್ಲ. ಮುಗ್ಧ ಪಾಕಿಸ್ತಾನೀಯರ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಭಾರತ ರಕ್ಷಿಸಲು ನೋಡುತ್ತಿದೆ ಎಂದು ಆಪಾದಿಸಿದರು.