ಭಾರತದ ಉದ್ಧೋನ್ಮಾದ ಪ್ರದರ್ಶಿಸುತ್ತಿದ್ದು, ಪಾಕಿಸ್ತಾನದ ವಿರುದ್ಧ ಅಭಿಯಾನ ನಡೆಸುತ್ತಿರುವಂತಿದೆ. ದಾಳಿ ಕುರಿತಂತೆ ಸೂಕ್ತ ತನಿಖೆಗೆ ನಡೆಸದೇ ಇದ್ದರೂ ಪಾಕಿಸ್ತಾನದ ವಿರುದ್ದ ಆಧಾರರಹಿತ ಆರೋಪ ಮಾಡುವ ಮೂಲಕ ಭಾರತ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದೆ. ಭಾರತೀಯ ಮಾಧ್ಯಮಗಳಲ್ಲಿ ಒಂದು ನಿರ್ದಿಷ್ಟವಾದ ಭಾಗವು ಪಾಕಿಸ್ತಾನವನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಶಾಂತಿಯನ್ನು ಹಾಳುಮಾಡಲು ತಮ್ಮದೇ ಆದ ದ್ವಂದ್ವಾರ್ಥಗಳನ್ನು ನೀಡುತ್ತಿದೆ.