ಬುಕ್ ಸೈಟ್

ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ

ತಿರುಪತಿ ಮಲ್ಲಿಗೆರಾಮ ದುರ್ಗದ ಸಂಪಿಗೆರಾಮ ಎಂಬ ಕಾಲ್ಪನಿಕ, ಸಾಮಾಜಿಕ, ವೈನೋದಿಕ ನಾಟಕವನ್ನು ರಚಿಸಿರುವ...

ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ ಪುಸ್ತಕದ ಬಗ್ಗೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಶುಭ ಹಾರೈಸಿ ಬರೆದ ಸಂದೇಶ

ತಿರುಪತಿ ಮಲ್ಲಿಗೆರಾಮ ದುರ್ಗದ ಸಂಪಿಗೆರಾಮ ಎಂಬ ಕಾಲ್ಪನಿಕ, ಸಾಮಾಜಿಕ, ವೈನೋದಿಕ ನಾಟಕವನ್ನು  ರಚಿಸಿರುವ ಡಾ. ನೀರ್ಗುಂದ ನಾಗರಾಜ್ ಅವರು ನನಗೆ ತುಂಬ ದಿನಗಳಿಂದ ಪರಿಚಿತರು. ಸಾಹಿತ್ಯ ಸಂದರ್ಭಗಳಲ್ಲಿ ನಾವಿಬ್ಬರೂ ಅನೇಕ ವೇಳೆ ಪರಸ್ಪರ ಚರ್ಚೆಯಲ್ಲಿ ಭಾಗವಹಿಸಿದ್ದೇವೆ. ಈ ನಾಟಕವು ದೀರ್ಘನಾಟಕ, ಪ್ರದರ್ಶಿಸಬೇಕಾದರೆ ನಾಲ್ಕು ಗಂಟೆಗಳ ಕಾಲ ಬೇಕು. ಅವಳಿಜವಳಿ ಮಕ್ಕಳು ಸಂಪೂರ್ಣವಾಗಿ ಯಾವ ವ್ಯತ್ಯಾಸವೂ ಇಲ್ಲದೆ ಒಂದೇ ಆಗಿದ್ದಾಗ ಒದಗಬಹುದಾದ ಅವಕಾಶಗಳನ್ನು ತುಂಬಲಾಗಿದೆ. ಈ ನಾಟಕದಲ್ಲಿ ಗೀತಗಳು ಹೆಚ್ಚಾಗಿವೆ. ಶೃಂಗಾರ ಪ್ರಮುಖವಾದ ಜಾವಳಿಗಳಾಚೆ ಇರುವ ಹಾಡುಗಳೂ ಇವೆ. ಚಲನಚಿತ್ರಕ್ಕೆ ಹೋಗುವ ಅನೇಕ ಸಂದರ್ಭಗಳಿವೆ. ರಂಗದ ಮೇಲೆ ಒಮ್ಮೆ ಪ್ರದರ್ಶಿತವಾದರೆ ಇನ್ನಷ್ಟು ಸಂಗ್ರಹಿಸಬಹುದಾದ ಭಾಗಗಳು ಕಾಣಬರಬಹುದು.

ಈ ನಾಟಕಕ್ಕೆ ತಕ್ಕ ಪ್ರಚಾರ ದೊರೆಯಲಿ ಎಂದು ಹಾರೈಸುತ್ತೇನೆ.

ಪ್ರೊ. ಜಿ. ವೆಂಕಟಸುಬ್ಬಯ್ಯ
18-6-13

ಈವಾರದ  ಹೊತ್ತಗೆ: ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ
ಲೇಖಕರು: ಡಾ.ನಾಗರಾಜ್ ನೀರಗುಂದ
ಪ್ರಕಾಶಕರು: ಸಾಹಿತ್ಯ ಭಂಡಾರ
ಬಳೇಪೇಟೆ
ಬೆಂಗಳೂರು- 560053

ದೂರವಾಣಿ: 080-22877618


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT