ಬುಕ್ ಸೈಟ್

ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ

ತಿರುಪತಿ ಮಲ್ಲಿಗೆರಾಮ ದುರ್ಗದ ಸಂಪಿಗೆರಾಮ ಎಂಬ ಕಾಲ್ಪನಿಕ, ಸಾಮಾಜಿಕ, ವೈನೋದಿಕ ನಾಟಕವನ್ನು ರಚಿಸಿರುವ...

ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ ಪುಸ್ತಕದ ಬಗ್ಗೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಶುಭ ಹಾರೈಸಿ ಬರೆದ ಸಂದೇಶ

ತಿರುಪತಿ ಮಲ್ಲಿಗೆರಾಮ ದುರ್ಗದ ಸಂಪಿಗೆರಾಮ ಎಂಬ ಕಾಲ್ಪನಿಕ, ಸಾಮಾಜಿಕ, ವೈನೋದಿಕ ನಾಟಕವನ್ನು  ರಚಿಸಿರುವ ಡಾ. ನೀರ್ಗುಂದ ನಾಗರಾಜ್ ಅವರು ನನಗೆ ತುಂಬ ದಿನಗಳಿಂದ ಪರಿಚಿತರು. ಸಾಹಿತ್ಯ ಸಂದರ್ಭಗಳಲ್ಲಿ ನಾವಿಬ್ಬರೂ ಅನೇಕ ವೇಳೆ ಪರಸ್ಪರ ಚರ್ಚೆಯಲ್ಲಿ ಭಾಗವಹಿಸಿದ್ದೇವೆ. ಈ ನಾಟಕವು ದೀರ್ಘನಾಟಕ, ಪ್ರದರ್ಶಿಸಬೇಕಾದರೆ ನಾಲ್ಕು ಗಂಟೆಗಳ ಕಾಲ ಬೇಕು. ಅವಳಿಜವಳಿ ಮಕ್ಕಳು ಸಂಪೂರ್ಣವಾಗಿ ಯಾವ ವ್ಯತ್ಯಾಸವೂ ಇಲ್ಲದೆ ಒಂದೇ ಆಗಿದ್ದಾಗ ಒದಗಬಹುದಾದ ಅವಕಾಶಗಳನ್ನು ತುಂಬಲಾಗಿದೆ. ಈ ನಾಟಕದಲ್ಲಿ ಗೀತಗಳು ಹೆಚ್ಚಾಗಿವೆ. ಶೃಂಗಾರ ಪ್ರಮುಖವಾದ ಜಾವಳಿಗಳಾಚೆ ಇರುವ ಹಾಡುಗಳೂ ಇವೆ. ಚಲನಚಿತ್ರಕ್ಕೆ ಹೋಗುವ ಅನೇಕ ಸಂದರ್ಭಗಳಿವೆ. ರಂಗದ ಮೇಲೆ ಒಮ್ಮೆ ಪ್ರದರ್ಶಿತವಾದರೆ ಇನ್ನಷ್ಟು ಸಂಗ್ರಹಿಸಬಹುದಾದ ಭಾಗಗಳು ಕಾಣಬರಬಹುದು.

ಈ ನಾಟಕಕ್ಕೆ ತಕ್ಕ ಪ್ರಚಾರ ದೊರೆಯಲಿ ಎಂದು ಹಾರೈಸುತ್ತೇನೆ.

ಪ್ರೊ. ಜಿ. ವೆಂಕಟಸುಬ್ಬಯ್ಯ
18-6-13

ಈವಾರದ  ಹೊತ್ತಗೆ: ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ
ಲೇಖಕರು: ಡಾ.ನಾಗರಾಜ್ ನೀರಗುಂದ
ಪ್ರಕಾಶಕರು: ಸಾಹಿತ್ಯ ಭಂಡಾರ
ಬಳೇಪೇಟೆ
ಬೆಂಗಳೂರು- 560053

ದೂರವಾಣಿ: 080-22877618


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel