ಕೇವಲ ಎಂಟು ರುಪಾಯಿಗೆ ಹೆತ್ತಮ್ಮನಿಂದಲೇ ಫುಟ್ಪಾತ್ನಲ್ಲೇ ಮಾರಾಟಗೊಂಡ ಕಂದಮ್ಮ
- ಆಶ್ರಯದಾತರಿಂದಲೇ ಬೀದಿಗೆ ಹಬ್ಬಿಸಿಕೊಂಡ ನತದೃಷ್ಟ ಬಾಲಕ
- ಹಸಿವು ನೀಗಿಸಿಕೊಳ್ಳಲು ಪೇಯಿಂಟರ್ ಆದರು, ನಟಿಸಲು ಹೋಗಿ ಗೇಟ್ ಕೀಪರ್ ಆದರು ,ಬಣ್ಣದ ಮೋಹ ಉಂಡಮನೆಗೆ ಕನ್ನ ಹಾಕುವಂತೆ ಮಾಡಿತೆ?
- ಕನಿಷ್ಠ ಎಂಟನೇ ತರಗತಿಯನ್ನೂ ಪಾಸು ಮಾಡದ ಇವರು ಕೋಟಿ ಕೋಟಿ ಕನ್ನಡಿಗರ ಮನ ಗೆದ್ದರು...
- ತನ್ನ ಬಾಲ್ಯದ ಸ್ಥಿತಿಯೇ ತನ್ನ ಮಗುವನ್ನೂ ಬಾಧಿಸಿದಾಗ
-
- ನೆತ್ತಿ ಸುಡುವ ಬಿಸಿಲಿನಲ್ಲಿ ಮದ್ರಾಸಿನ ನಡುಬೀದಿಯಲ್ಲಿ ಅರೆ ಬೆತ್ತಲಾಗಿ ನಡೆದಿದ್ದಾರೆ...
- ನಮ್ಮ ಬಂಗಾರದ ಮನುಷ್ಯ ಸಿದ್ಧಲಿಂಗಯ್ಯ ನಿರ್ದೇಶಕನಾಗಲು ಮೂಲ ಕಾರಣಕರ್ತರು...
- 'ರಾಧಾರಮಣ'ದಿಂದ 'ಯಮಕಿಂಕರ'ದವರೆಗೂ ಆರು ದಶಕಗಳ 500ರ ಹೆಜ್ಜೆಗಳು
- ದಲ್ಲಾಳಿ, ಕಳ್ಳ, ಕುತಂತ್ರಿ, ಮನೆಮುರುಕ, ಕೋಳಿ ಕಳ್ಳ, ಕಾಮುಕ, ದುಷ್ಟ, ಸ್ವಾರ್ಥಿ, ಖಳನಾಯಕ, ಸಜ್ಜನ, ಪೋಷಕ ನಟ, ಹಾಸ್ಯಗಾರ, ಮನೆ ಹಿರಿಯ, ತುಂಟ ತಾತ...
- ಆದರೂ ಇವರ ಪಾಲಿಗೆ ಇಡೀ ಜಗತ್ತೇ ಕಿವುಡು. ಆದರೆ...
- ಇಂಥಾ ನೂರಾರು ತಿರುವುಗಳನ್ನು ತನ್ನ ಬದುಕಿನ ಬುಟ್ಟಿಯಲ್ಲಿ ಅಡಗಿಸಿಕೊಂಡಿರುವ ಬಾಲಣ್ಣನವರ ಸಿನಿಪಯಣದ ಜೊತೆಗೆ ಜೀವನದ ಅಚ್ಚರಿಗಳು ಇಲ್ಲಿವೆ. ಓದಿ, ಅರಸೀಕೆರೆ. ಬೀದಿ ಬಾಲಕ ಬಾನೆತ್ತರಕ್ಕೆ ಬೆಳೆದ ಕಥೆಯನ್ನು.
ಈ ವಾರದ ಹೊತ್ತಗೆ:
ಕಲಾಭಿಮಾನಿ ಬಾಲಣ್ಣ
ಲೇಖಕರು
ಪ್ರಕಾಶಕರು
ಬೆಲೆ: ರು.75
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos