ಕ್ರೀಡೆ 
ರಾಜ್ಯ

ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಮಿತ್ರ ಯೋಜನೆ

ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆಗಳಿಗೆ ಪ್ರೋತ್ಸಾಹ ಧನವಾಗಿ

ಬೆಂಗಳೂರು: ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆಗಳಿಗೆ ಪ್ರೋತ್ಸಾಹ ಧನವಾಗಿ ವಾರ್ಷಿಕ 25 ಸಾವಿರ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಯೋಜನೆಗಳು
• ಗ್ರಾಮೀಣ ದೇಶಿ ಕ್ರೀಡೆಯಾದ ಕುಸ್ತಿಯನ್ನು ಪೋಷಿಸಲು 50 ಗರಡಿ ಮನಗಳಿಗೆ ತಲಾ 5 ಲಕ್ಷ ರುನಂತೆ 2.5 ಕೋಟಿ ರುಪಾಯಿ ಅನುದಾನ
• ಯುವಜನರಿಗೆ ಸಾಹಸ ಕ್ರೀಡಾ ತರಬೇತಿ ಶಿಬಿರಗಳನ್ನು ಆಯೋಜನೆ
• ಕ್ರೀಡಾ ಮನೋವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ರು. 1 ಕೋಟಿ ಅನುದಾನ.
• 2015-16ನೇ ಸಾಲಿನಲ್ಲಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಗೆ ಒಟ್ಟಾರೆಯಾಗಿ 147 ಕೋಟಿ ರುಪಾಯಿ ಒದಗಿಸಲಾಗಿದೆ.
• `ಯುವ ಕ್ರೀಡಾ ಮಿತ್ರ' ನೂತನ ಕಾರ್ಯಕ್ರಮ ಅನುಷ್ಠಾನ - ಹೋಬಳಿ ಮಟ್ಟದ ಯುವ ಕ್ರೀಡಾ ಸಂಘಗಳಿಗೆ ವಾರ್ಷಿಕ 25000 ರೂ.ಗಳ ಪ್ರೋತ್ಸಾಹಧನ.
• ಗ್ರಾಮೀಣ ದೇಸಿ ಕ್ರೀಡೆ ಕುಸ್ತಿಗೆ ಪ್ರೋತ್ರಾಹ, 50 ಗರಡಿ ಮನೆಗಳಿಗೆ ತಲಾ 5 ಲಕ್ಷ ರೂ.ಗಳಂತೆ 2.5 ಕೋಟಿ ರೂ. ಅನುದಾನ.
• ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ (ಜೇತನಾ) ಸಂಸ್ಥೆಯ ವತಿಯಿಂದ ರಾಜ್ಯದ ಇತರೆ ಸ್ಥಳಗಳಲ್ಲಿ ಯುವಜನರಿಗೆ ಸಾಹಸ ಕ್ರೀಡಾ ತರಬೇತಿ ಶಿಬಿರಗಳ ಆಯೋಜನೆ.
• `ಯುವ ಚೇತನ' ಕಾರ್ಯಕ್ರಮ ಆರಂಭ - ಪ್ರತಿ ತಾಲ್ಲೂಕಿನಲ್ಲಿ ಆಯ್ದ ಒಂದು ಸಂಸ್ಥೆಗೆ ಗರಿಷ್ಠ 1 ಲಕ್ಷ ರೂ.ಗಳ ಪ್ರೋತ್ಸಾಹಧನ.
• `ಯುವ ಸ್ಪಂದನ' ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮತ್ತು ನಿಮಾನ್ಸ್ ಸಂಸ್ಥೆಯಲ್ಲಿ ಕ್ರೀಡಾ ಮನೋವಿಜ್ಞಾನ (Sports Psychology) ವಿಭಾಗದ ಪ್ರಾರಂಭ- 1 ಕೋಟಿ ರೂ.ಗಳು.
• ಯುವ ಸಬಲೀಕರಣ ಕಾರ್ಯಕ್ರಮಗಳ ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಫೆಲೋಷಿಪ್ ಕಾರ್ಯಕ್ರಮ ಜಾರಿ - ಪ್ರತೀ ತಾಲ್ಲೂಕಿನ ಒಬ್ಬ ಅರ್ಹ ಯುವಜನರಿಗೆ ಫೆಲೋಷಿಪ್.
• ಎನ್.ಎಸ್.ಎಸ್. ಮತ್ತು ನಿಮಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಸೇವೆ ಮತ್ತು ಜೀವನ ಕೌಶಲ್ಯ ತರಬೇತಿ - 1 ಕೋಟಿ ರೂ.ಗಳ ಹೆಚ್ಚುವರಿ ಅನುದಾನ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT