ಬಾಲಿವುಡ್ ನಟಿ ರಾಧಿಕಾ ಆಪ್ಟೆ 
ಬಾಲಿವುಡ್

ಬೆತ್ತಲೆ ವೀಡಿಯೋ ಲೀಕ್: ನನಗೆ ಚಿಂತೆ ಇಲ್ಲ ಎಂದ ರಾಧಿಕಾ ಆಪ್ಟೆ

ಬೆತ್ತಲೆ ವೀಡಿಯೋ ಲೀಕ್ ಘಟನೆ ಕುರಿತಂತೆ ನನಗೆ ಚಿಂತೆ ಇಲ್ಲ. ಕೆಲಸವಿಲ್ಲದ ಜನ ಮಾಡುವ ಈ ವಿಕೃತ ಕೆಲಸಕ್ಕೆ ನನ್ನ ಸಮಯ ವ್ಯರ್ಥಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ವಿವಾದಿತ ಬಾಲಿವುಡ್ ನಟಿ ಎಂದೇ ಖ್ಯಾತಿಗಳಿಸಿರುವ...

ನವದೆಹಲಿ: ಬೆತ್ತಲೆ ವೀಡಿಯೋ ಲೀಕ್ ಘಟನೆ ಕುರಿತಂತೆ ನನಗೆ ಚಿಂತೆ ಇಲ್ಲ. ಕೆಲಸವಿಲ್ಲದ ಜನ ಮಾಡುವ ಈ ವಿಕೃತ ಕೆಲಸಕ್ಕೆ ನನ್ನ ಸಮಯ ವ್ಯರ್ಥಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ವಿವಾದಿತ ಬಾಲಿವುಡ್ ನಟಿ ಎಂದೇ ಖ್ಯಾತಿಗಳಿಸಿರುವ ರಾಧಿಕಾ ಆಪ್ಟೆ ಹೇಳಿದ್ದಾರೆ.

ಅಂತರ್ಜಾಲದಲ್ಲಿ ನಗ್ನ ಚಿತ್ರಗಳು ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ಶಾರ್ಟ್ ಫಿಲ್ಮ್ ನ ಹಾಟ್ ವೀಡಿಯೋಗಳು ವಾಟ್ಸ್ ಅಪ್ ನಲ್ಲಿ ಲೀಕ್ ಆಗಿದ್ದವು. ಈ ವೀಡಿಯೋ ವಿವಾದ ಸೃಷ್ಟಿಸಿತ್ತಲ್ಲದೇ, ರಾಧಿಕಾ ಆಪ್ಟೆ ಕುರಿತಂತೆ ಹಲವು ಚರ್ಚೆಗಳು ಆರಂಭವಾಗಿದ್ದವು.

ಈ ಪ್ರಕರಣ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ರಾಧಿಕಾ ಆಪ್ಟೆ, ಅಂರ್ಜಾಲ ಹಾಗೂ ವಾಟ್ಸ್ ಅಪ್ ಗಳಲ್ಲಿ ವೀಡಿಯೋ ನೋಡಿ ಇದೊಂದು ತಮಾಷೆ ಅನ್ನಿಸಿತು. ನಾನು ನನ್ನ ವೃತ್ತಿ ರಂಗದಲ್ಲಿ ಕಾರ್ಯನಿರಳರಾಗಿರುವುದರಿಂದ ವಿವಾದಗಳ ಕುರಿತಂತೆ ಯೋಚಿಸುವುದಕ್ಕೆ ನನಗೆ ಸಮಯವಿಲ್ಲ. ಈ ರೀತಿಯ ಯೋಚನೆಗಳು ನಮ್ಮ ಸಮಯವನ್ನು ವ್ಯರ್ಥಮಾಡುತ್ತವೆ. ಘಟನೆಯಿಂದ ನನಗೆ ಅಥವಾ ನನ್ನ ಕುಟುಂಬವರಿಗಾಗಲೀ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ವಿವಾದಗಳಿಗೆ ನನ್ನ ಸಮಯ ವ್ಯರ್ಥಮಾಡಲು ನನಗೆ ಇಲ್ಲ. ಜನರಿಗೆ ಗೊತ್ತಿದೆ ಮಾಡುವುದಕ್ಕೆ ಕೆಲಸವಿಲ್ಲ ಜನ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗದೆ ಈ ರೀತಿಯ ವೀಡಿಯೋಗಳನ್ನು ಮಾಡಿ ಸುಮ್ಮನೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕೆಲಸವಿಲ್ಲದ ಜನ ಸೃಷ್ಟಿಸುವ ವಿವಾದಗಳಿಗೆ ನಾನು ನನ್ನ ಸಮಯ ಹಾಳುಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾಳೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT