ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಮರಾಠಿ ಚಲನಚಿತ್ರ ವಿವಾದ: ಶಿವಸೇನೆಯಿಂದ ಶೋಭಾ ಡೇ ವಿರುದ್ಧ ಖಂಡನಾ ನಿರ್ಣಯ

ಮಲ್ಟಿಪ್ಲೆಕ್ಸ್ ಗಳಲ್ಲಿ ಜನನಿಬಿಡ ಸಮಯದಲ್ಲಿ ಮರಾಠಿ ಸಿನೆಮಾಗಳ ಒಂದು ಪ್ರದರ್ಶನ ನೀಡಲೇ ಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶದ

ಮುಂಬೈ: ಮಲ್ಟಿಪ್ಲೆಕ್ಸ್ ಗಳಲ್ಲಿ ಜನನಿಬಿಡ ಸಮಯದಲ್ಲಿ ಮರಾಠಿ ಸಿನೆಮಾಗಳ ಒಂದು ಪ್ರದರ್ಶನ ನೀಡಲೇ ಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶದ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಲೇಖಕಿ ಶೋಭಾ ಡೇ ವಿರುದ್ದ ರಾಜ್ಯ ವಿಧಾನಸಭೆಯಲ್ಲಿ ಶಿವಸೇನೆ ಖಂಡನಾ ನಿರ್ಣಯಕ್ಕೆ ಚಾಲನೆ ನೀಡಿದೆ.

ಮಂಗಳವಾರ ಟ್ವಿಟರ್ನಲ್ಲಿ ಲೇಖಕಿ ಶೋಭಾ ಡೇ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು.

"ನಾನು ಮರಾಠಿ ಸಿನೆಮಾಗಳನ್ನು ಇಷ್ಟ ಪಡುತ್ತೇನೆ. ಅವುಗಳನ್ನು ಯಾವಾಗ ನೋಡಬೇಕು ಎಂದು ನನಗೆ ನಿರ್ಧಾರ ಮಾಡಲು ಬಿಡಿ ದೇವೆಂದ್ರ ಫಡ್ನವಿಸ್. ಇದು ದಾದಾಗಿರಿಯಲ್ಲದೆ ಮತ್ತೇನು ಅಲ್ಲ" ಎಮು ಟ್ವೀಟ್ ಮಾಡಿದ್ದರು.

ಮತ್ತೊಂದು ಟ್ವೀಟ್ ನಲ್ಲಿ "ದೇವೆಂದ್ರ ಸರ್ವಾಧಿಕಾರಿ ಫಡ್ನವಿಸ್ ಮತ್ತೆ ಬಂದಿದ್ದಾರೆ!! ದನದ ಮಾಂಸದಿಂದ ಈಗ ಸಿನೆಮಾಗಳಿಗೆ. ಇದು ನಾವು ಪ್ರೀತಿಸುವ ಮಹಾರಾಷ್ಟ್ರವಲ್ಲ. ಬೇಡ! ಬೇಡ! ಇವೆಲ್ಲ ನಿಲ್ಲಿಸಲಿ!" ಎಂದಿದೆ.

ಈ ಟ್ವೀಟ್ಗಳು ಮಹಾರಾಷ್ಟ್ರವನ್ನು ಅವಮಾನಿಸಿವೆ ಎಂಬುದು ಶಿವಸೇನ ಶಾಸಕರ ಅಂಬೋಣ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT