ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಭೇಟಿ ಮಾಡಿದ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ 
ಸಿನಿಮಾ ಸುದ್ದಿ

ಧೋನಿ ಭೇಟಿ ಮಾಡಿದ 'ಕಾಕಾ ಮುತ್ತೈ' ಬಾಲನಟರು

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕಾ ಮುತ್ತೈ' ಸಿನೆಮಾದ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರಿಗೆ ಕನಸು ನನಸಾದ ಕ್ಷಣ. ಭಾರತ ಕ್ರಿಕೆಟ್ ತಾರೆ ಎಂ ಎಸ್ ಧೋನಿಯವರನ್ನು ಈ ಬಾಲನಟರು ಭೇಟಿ ಮಾಡಿದ್ದಾರೆ.

"ಧೋನಿ ಸರ್ ಜೊತೆ ಇದು ಸೂಪರ್ ಭೇಟಿಯಾಗಿತ್ತು. ಅವರು ನಮ್ಮ ಜೊತೆ ಗೆಳೆಯರಂತೆ ಮತ್ತು ಖುಷಿಯಿಂದಿದ್ದರು. ಅವರನ್ನು ನಮ್ಮನ್ನು ಅಭಿನಂದಿಸಿ ಆಲಿಂಗಿಸಿದರು. ಇದು ನಮಗೆ ಕನಸು ನನಸಾದಂತೆ" ಎಂದು ರಮೇಶ್ ತಿಳಿಸಿದ್ದಾರೆ.

ಧೋನಿ ತಮ್ಮ ಜೊತೆ ಮಾಡನಾಡುತ್ತಿದ್ದುದನ್ನು ನಂಬಲಾಗದೆ ನನ್ನನು ನಾನೇ ತಟ್ಟಿ ನೋಡಿಕೊಂಡೆ ಎನ್ನುತ್ತಾರೆ ವಿಜ್ಞೇಶ್.

"ಕಾಕ ಮುತ್ತೈ" ಬಾಲನಟರಿಗೆ ಧೋನಿ ಅವರನ್ನು ನೋಡುವಾಸೆಯನ್ನು ತಿಳಿದ ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಸಂಸ್ಥೆ ಕೂಡಲೆ ಈ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ.

ಬಾಲನಟರನ್ನು ಸಿನೆಮಾದ ನಿರ್ದೇಶಕ ಎಂ ಮಣಿಕಂಠನ್ ಅವರೊಂದಿಗೆ ಕ್ರಿಕೆಟ್ ತಾರೆಯನ್ನು ಭೇಟಿ ಮಾಡಲು ಡಿ ವೈ ಪಾಟಿಲ್ ಮೈದಾನಕ್ಕೆ ಕೊಂಡೊಯ್ಯೊಲಾಗಿತ್ತು.

ಇಬ್ಬರು ಬೀದಿ ಮಕ್ಕಳು ಪಿಜ್ಜಾ ತಿನ್ನುವಾಸೆಯ ಸುತ್ತ ಹೆಣೆದಿರುವ ಈ ಸಿನೆಮಾ, ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT