'ಚಕ್ಕ ಪರಂಜ ಕಥಾ'ದ ಪೋಸ್ಟರ್ 
ಸಿನಿಮಾ ಸುದ್ದಿ

'ಹಲಸು' ಎಂಬ ಮಾಂತ್ರಿಕ ಹಣ್ಣು; ಕೇರಳದ ೧೦ನೇ ತರಗತಿ ವಿದ್ಯಾರ್ಥಿ ನಿರ್ದೇಶಿಸಿದ ಚಿತ್ರ!

ಹಲಸಿನ ಹಣ್ಣಿನ ರುಚಿಗೆ ಮನಸೋಲದವರು ಯಾರು. ಈಗ ಕೇರಳದ ೧೦ನೇ ತರಗತಿಯ ಬಾಲಕ ಈ ಹಣ್ಣಿನಿಂದ ಒದಗುವ ಆರೋಗ್ಯ ಭಾಗ್ಯಗಳ ಕುರಿತು 'ಚಕ್ಕ ಪರಂಜ ಕಥಾ' ಎಂಬ ೨೦ ನಿಮಿಷದ ಮಲಯಾಳಂ

ತಿರುವನಂತಪುರಮ್: ಹಲಸಿನ ಹಣ್ಣಿನ ರುಚಿಗೆ ಮನಸೋಲದವರು ಯಾರು. ಈಗ ಕೇರಳದ ೧೦ನೇ ತರಗತಿಯ ಬಾಲಕ ಈ ಹಣ್ಣಿನಿಂದ ಒದಗುವ ಆರೋಗ್ಯ ಭಾಗ್ಯಗಳ ಕುರಿತು 'ಚಕ್ಕ ಪರಂಜ ಕಥಾ' ಎಂಬ ೨೦ ನಿಮಿಷದ ಮಲಯಾಳಂ ಭಾಷೆಯ ಸಣ್ಣ ಸಿನೆಮಾ ನಿರ್ದೆಶಿಸಿದ್ದಾನೆ. ಕೊಲ್ಲಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅರೋಮಲ್ ಸತ್ಯನ್ ತಾನೇ ಸ್ಕ್ರಿಪ್ಟ್ ಬರೆದು ಈ ಚಿತ್ರ ನಿರ್ದೇಶಿಸಿದ್ದಾನೆ.

ಕೇರಳದಲ್ಲಿ ಹೇರಳವಾಗಿ ಬೆಳೆಯುವ ಆ ಹಣ್ಣನ್ನು ಇಲ್ಲಿ ಪ್ರಾದೇಶಿಕವಾಗಿ ನಿರ್ಲ್ಯಕ್ಷಿಸುತ್ತಾರೆ ಆದರೆ ಇದು ವಿರಳವಾಗಿರುವ ಪ್ರದೇಶಗಳಲ್ಲಿ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದನ್ನು ಕಂಡು ನನಗೆ ಈ ಸಿನೆಮಾ ಮಾಡಬೇಕೆನ್ನಿಸುತು ಎನ್ನುತ್ತಾರೆ ಯುವ ನಿರ್ದೇಶಕ.

ಹಲಸು ಇಷ್ಟಪಡದ ಬಾಲಕನ ಮೂಲಕ ಈ ಕಥೆ ಹೇಳಿದ್ದು, ಒಳ್ಳೆಯ ನೋಟ ಉಳಿಸಿಕೊಳ್ಳಲು ಹಾಗೂ ಹಲವಾರು ಖಾಯಿಲೆಗಳನ್ನು ಗುಣಮುಖಗೊಳಿಸುವ ಹಲಸಿನ ಪ್ರಯೋಜನಗಳನ್ನು ಕಂಡುಕೊಡಮೇಲೆ ಆ ಬಾಲಕ ಹೇಗೆ ಬದಲಾಗುತ್ತಾನೆ ಎಂಬುದೇ ಕಥೆ. ರಕ್ತದೊಟ್ಟಡ ಮತ್ತು ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಡಲು ಹಲಸು ಸಹಕಾರಿ ಎನ್ನಲಾಗುತ್ತದೆ.

ಹಲಸಿನ ಇತಿಹಾಸವನ್ನು ಕೂಡ ಹೇಳುವ ಈ ಚಿತ್ರ, ಈ ಹಣ್ಣು ಈ ದೇಶಕ್ಕೆ ಬಂದ ರೀತಿ ಮತ್ತು ಶ್ರೀಲಂಕಾ ಮತ್ತು ಥೈಲ್ಯಾಂಡ್ ಗಳಲ್ಲಿ ಇದರ ಪ್ರಖ್ಯಾತಿ ಬಗ್ಗೆಯೂ ಸಿನೆಮಾ ಚರ್ಚಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT