ಸಮಂತಾ ರುತ್ ಪ್ರಭು 
ಸಿನಿಮಾ ಸುದ್ದಿ

ದಕ್ಷಿಣದಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರಗಳಿಲ್ಲ: ಸಮಂತಾ ಬೇಸರ

2016ರ ಬ್ಲಾಕ್ ಬಸ್ಟರ್ ಚಿತ್ರಗಳಾದ ತಮಿಳಿನ ಥೇರಿ, ತೆಲುಗಿನ ಅ...ಅಅ ಮತ್ತು ಜನತಾ ಗ್ಯಾರೇಜ್ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ಸಮಂತಾ ರುತ್ ಪ್ರಭು ದಕ್ಷಿಣ...

ಚೆನ್ನೈ: 2016ರ ಬ್ಲಾಕ್ ಬಸ್ಟರ್ ಚಿತ್ರಗಳಾದ ತಮಿಳಿನ ಥೇರಿ, ತೆಲುಗಿನ ಅ...ಅಅ ಮತ್ತು ಜನತಾ ಗ್ಯಾರೇಜ್ ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಚಿತ್ರರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಇರುವುದಿಲ್ಲ ಇದು ಮನಸಿಗೆ ನೋವುಂಟು ಮಾಡಿದೆ. ದಕ್ಷಿಣದ ಚಿತ್ರಗಳಲ್ಲಿ ನಟಿಯರಿಗೆ ಅರ್ಥಪೂರ್ಣ ಪಾತ್ರ ಸಿಗುವುದು ಎಷ್ಟು ಕಷ್ಟ ಎಂಬುದು ಮನವರಿಕೆಯಾಗಿದೆ ಎಂದು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ಅರ್ಥಪೂರ್ಣ ಪಾತ್ರಗಳಿಲ್ಲದ ಕಾರಣ ಹೆಚ್ಚು ಚಿತ್ರಗಳಿಗೆ ಸಹಿ ಹಾಕಿಲ್ಲ. ತಮಿಳಿನ ಒಂದು ಚಿತ್ರಕ್ಕೆ ಮಾತ್ರ ಸಹಿ ಹಾಕಿರುವುದಾಗಿ ಬರೆದುಕೊಂಡಿದ್ದಾರೆ.

ಧನುಷ್ ಅಭಿನಯದ ತಮಿಳಿನ ಗ್ಯಾಂಗ್ ಸ್ಟಾರ್ ಡ್ರಾಮಾ ವಡ ಚೆನ್ನೈ ಚಿತ್ರದಿಂದ ಕಳೆದ ತಿಂಗಳು ಹೊರ ಬಂದಿರುವ ಸಮಂತಾ ಶಿವಕಾರ್ತಿಕೇಯನ್ ಜತೆಗಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ; G RAM G ಕಾಯ್ದೆ ಅನುಷ್ಠಾನಗೊಳಿಸದಂತೆ ಆಗ್ರಹ

ನಮ್ಮದು 4ನೇ ಅತಿದೊಡ್ಡ ಆರ್ಥಿಕತೆ ಎಂದು ಭಾರತ ಹೇಳಿಕೊಳ್ಳುತ್ತಿದೆ; ಆದರೆ ತಲಾವಾರು ಜಿಡಿಪಿ 12 ಪಟ್ಟು ಕಡಿಮೆ!

'ಕೋಗಿಲು ವಿವಾದ' ಈಗ ಅಂತಾರಾಷ್ಟ್ರೀಯ ವಿಚಾರ: ಪಾಕ್ ಕ್ಯಾತೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಕಿಡಿ, ಸಚಿವ ಜಮೀರ್ ಹೇಳಿದ್ದು ಏನು?

ಸೊಂಟದಲ್ಲಿದ್ದ ಗನ್, ಗುಂಡು ಸಿಡಿದು NRI ಸಾವು; Video Viral

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್​​ ರಿಲೀಫ್​: ED ಪ್ರಕರಣದಲ್ಲಿ ಜಾಮೀನು ಮಂಜೂರು

SCROLL FOR NEXT