ಸಿನಿಮಾ ಸುದ್ದಿ

ಹನುಮಂತನ ವಿಗ್ರಹಕ್ಕೆ ಸ್ವತಃ ಕೆತ್ತನೆ ಮಾಡಿದ ಅರ್ಜುನ್ ಸರ್ಜಾ: ವಿಡಿಯೋ ವೈರಲ್

Srinivas Rao BV
ಚೆನ್ನೈ:  ಹನುಮಂತನ ಭಕ್ತನಾಗಿರುವ ನಟ ಅರ್ಜುನ್ ಸರ್ಜಾ ಚೆನ್ನೈ ನಲ್ಲಿ ಹನುಮನ ದೇವಾಲಯವನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.  ಹನುಮಂತನ ದೇವಾಲಯ ನಿರ್ಮಾಣ ಪ್ರಗತಿಯಲ್ಲಿದ್ದು, ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇದೇ ವೇಳೆ ಅರ್ಜುನ್ ಸರ್ಜಾ ಅವರಲ್ಲಿದ್ದ ಮತ್ತೊಂದು ಕಲೆಯೂ ಬೆಳಕಿಗೆ ಬಂದಿದೆ. 
SCROLL FOR NEXT