ಸಿನಿಮಾ ಸುದ್ದಿ

ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್

Srinivas Rao BV

ಬೆಂಗಳೂರು: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. 

ಶತ್ರು ನಾಶ ಹಾಗೂ ಯಾವುದೇ ಕಂಟಕಗಳು ಬಾರದಿರಲಿ ಎಂದು ಮಾರ್ಕಂಡೇಯ ಹೋಮ ನಡೆಸಿರುವುದಾಗಿ ತಿಳಿದುಬಂದಿದೆ. 

SCROLL FOR NEXT