'ಪಿಂಕಿ ಎಲ್ಲಿ' ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟ್: 'ಪಿಂಕಿ ಎಲ್ಲಿ' ಚಿತ್ರಕ್ಕೆ ಎರಡು ಪ್ರಶಸ್ತಿ, ಅಕ್ಷತಾ ಪಾಂಡವಪುರಗೆ 'ಅತ್ಯುತ್ತಮ ನಟಿ' ಗೌರವ

ಸ್ಯಾಂಡಲ್ ವುಡ್ ಚಿತ್ರ "ಪಿಂಕಿ ಎಲ್ಲಿ"ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‌ವೈಐಎಫ್‌ಎಫ್‌) ನ ಇತ್ತೀಚಿನ ಆವೃತ್ತಿಯಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಚಿತ್ರವು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗಳಿಸಿದ  ಜತೆಗೆ ಪ್ರಮುಖ ನಟಿ ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಸ್ಯಾಂಡಲ್ ವುಡ್ ಚಿತ್ರ "ಪಿಂಕಿ ಎಲ್ಲಿ"ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‌ವೈಐಎಫ್‌ಎಫ್‌) ನ ಇತ್ತೀಚಿನ ಆವೃತ್ತಿಯಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಚಿತ್ರವು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗಳಿಸಿದ ಜತೆಗೆ ಪ್ರಮುಖ ನಟಿ ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಎನ್‌ವೈಐಎಫ್‌ಎಫ್‌ನ 21 ನೇ ಆವೃತ್ತಿ ಇದು ಜೂನ್ 4 ರಂದು ಪ್ರಾರಂಭವಾಯಿತು. ಪೃಥ್ವಿ ಕೊನನುರ್ ನೇತೃತ್ವದ ಕನ್ನಡ ಸಿನಿಮಾ  ಅತ್ಯುತ್ತಮ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು. ಇದಕ್ಕೆ ಮುನ್ನ ಈ ಚಿತ್ರ 2020 ರಲ್ಲಿ ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಅಲ್ಲದೆ 2020 ರ ನವೆಂಬರ್ 8 ರಂದು ದೇಶಾದ್ಯಂತ ಬಿಡುಗಡೆಯಾಯಿತು.

ಎನ್‌ವೈಐಎಫ್‌ಎಫ್‌ ಭಾರತದಲ್ಲಿ ಅಥವಾ ಭಾರತದ ಬಗ್ಗೆ ಮಾಡಿದ ವೈಶಿಷ್ಟ್ಯ, ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ಪ್ರದರ್ಶಿಸಲು ಮೀಸಲಾಗಿರುವ ಚಿತ್ರೋತ್ಸವವಾಗಿದೆ. ಇದು ಭಾರತೀಯ ಸಿನೆಮಾವನ್ನು ಒಳಗೊಂಡಿರುವ ನ್ಯೂಯಾರ್ಕ್ ನ ಅತ್ಯಂತ ಹಳೆಯ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ.

"ಪಿಂಕಿ ಎಲ್ಲಿ" ತಾಯಿ ಮಗಳು ಪಿಂಕಿ ಮತ್ತು ದಾದಿಯನ್ನು ಕಂಡುಹಿಡಿಯುವ ಕಥೆಯನ್ನು ಹೊಂದಿದೆ. ಇದರಲ್ಲಿ ಅಕ್ಷತಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪತಿ ಗಿರೀಶ್ ಆಗಿ ಅನೂಪ್ ಶೂನ್ಯ ಅಭಿನಯಿಸಿದ್ದಾರೆ. . ವರದಿಗಳ ಪ್ರಕಾರ, ಪ್ರಶಸ್ತಿ ವಿಜೇತ ನಿರ್ದೇಶಕ ಪೃಥ್ವಿ ಕೊನನುರ್ ತಮ್ಮ ಸೋಷಿಯಲ್ ರಿಯಲಿಸ್ಟ್ ಚಿತ್ರದ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿಯುವುದಕ್ಕೆ ಉದ್ದೇಶಿಸಿದ್ದಾರೆ. . ಅದೇ ಕಾರಣಕ್ಕಾಗಿ ಕನ್ನಡ ಚಲನಚಿತ್ರವನ್ನು ಹಲವಾರು ಚಲನಚಿತ್ರ ವಿಮರ್ಶಕರು ಶ್ಲಾಘಿಸಿದ್ದಾರೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT