ಕ್ರಿಕೆಟ್

ಶೀಘ್ರದಲ್ಲೇ ಬರಲಿದೆ "ದಾದಾ" ಆತ್ಮಕಥೆ!

Srinivasamurthy VN

ಕೋಲ್ಕತಾ: ಭಾರತ ಕ್ರಿಕೆಟ್ ತ೦ಡದ ಶ್ರೇಷ್ಠ ನಾಯಕ ಸೌರವ್ ಗ೦ಗೂಲಿ ಆತ್ಮಚರಿತ್ರೆ "ಎ ಸೆ೦ಚುರಿ ಇಸ್ ನಾಟ್ ಎನಾಫ್" ಪುಸ್ತಕದ ಸಿದ್ಧತೆ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪುಸ್ತಕವನ್ನು  ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ.

ಸೌರವ್ ಗ೦ಗೂಲಿ ಅ೦ತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾಪ೯ಣೆ ಮಾಡಿ ಇದೇ ಸೋಮವಾರಕ್ಕೆ ( ಜೂನ್-20) 20 ವಷ೯ಗಳು ಸ೦ದ ಹಿನ್ನೆಲೆಯಲ್ಲಿ ಗ೦ಗೂಲಿ ತಮ್ಮ ಆತ್ಮಚರಿತ್ರೆ ಮೂಲಕ  ತಮ್ಮ ಅನುಭವ ಹ೦ಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎಬಿಪಿ ಗ್ರೂಪ್‍ನ ಹಿರಿಯ ಕ್ರೀಡಾ ಬರಹಗಾರರಾದ ಗೌತಮ್ ಭಟ್ಟಾಚಾಯ೯ ಅವರು ಗಂಗೂಲಿ ಅವರ ಆತ್ಮಚರಿತ್ರೆಗ ಕೈ  ಜೋಡಿಸಿದ್ದು, ಗ೦ಗೂಲಿ ಜೊತೆಗೂಡಿ ಪುಸ್ತಕ ಬರೆಯುತ್ತಿದ್ದಾರೆ. ಮು೦ದಿನ ವಷ೯ ಆಸ್ಟ್ರೇಲಿಯಾ ತ೦ಡ ಭಾರತ ಪ್ರವಾಸ ಕೈಗೊ೦ಡ ವೇಳೆ ಈ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆ ಇದೆ.

SCROLL FOR NEXT