ಕ್ರಿಕೆಟ್

ಹಿರಿಯ ಅಭಿಮಾನಿಯನ್ನು ಮೈದಾನದಲ್ಲೇ ಭೇಟಿಯಾದ ಧೋನಿ: ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

Raghavendra Adiga
ಮುಂಬೈ: ಮುಂಬೈ ವಿರುದ್ಧ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿರಬಹುದು ಆದರೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.
ಧೋನಿ ತನ್ನ ವಿನಮ್ರ ನಡತೆಯಿಂದ  ಯಾವಾಗಲೂ ಹೆಸರುವಾಸಿಯಾಗಿದ್ದು ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಐಪಿಎಲ್ ನ ಅಧಿಕೃತ ಟ್ವಿಟ್ಟರ್ ಖಾತೆ ಧೋನಿಯ ವೀಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಅವರು ವಾಂಖಡೆ ಕ್ರೀಡಾಮ್ಗಡದ ಡ್ರೆಸ್ಸಿಂಗ್ ಕೋಣೆಯ ಹೊರಗೆ ಓರ್ವ ಹಿರಿಯ ಮಹಿಳೆಯನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ.
SCROLL FOR NEXT