ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮತ್ತೆ ಐವರು ರೈತರು ಸಾವಿಗೆ ಶರಣು

ರಾಜ್ಯದಲ್ಲಿ ರೈತರ ಸಾವು ಮುಂದುವರಿದಿದ್ದು, ಮಂಗಳವಾರವೂ ಐವರು ಸಾವಿಗೆ ಶರಣಾಗಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿ ರೈತರ ಸಾವು ಮುಂದುವರಿದಿದ್ದು, ಮಂಗಳವಾರವೂ ಐವರು ಸಾವಿಗೆ ಶರಣಾಗಿದ್ದಾರೆ. ಕಡೂರು ತಾಲೂಕಿನ ದೇವನೂರು ಹೋಬಳಿಯ ಹಳ್ಳದಹಳ್ಳಿ ಗ್ರಾಮದ ಚಂದ್ರೇಗೌಡ (56) ಅವರ ಬೆಳೆ ಹಾನಿಗೀಡಾಗಿತ್ತು, ಬೋರ್‍ವೆಲ್ ಕೂಡ ಬರಿದಾಗಿತ್ತು. ರೂ. 4 ಲಕ್ಷ ಸಾಲ ಹೊಂದಿದ್ದ ಅವರು ಸಾವಿಗೆ ಶರಣಾಗಿದ್ದಾರೆ.

ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೇಮಕಾಂತ್ (53) ಅವರಿಗೆ ರೂ 1.50 ಲಕ್ಷ ಕೈ ಸಾಲವಿತ್ತು. ರೇಷ್ಮೆಗೆ ಸೂಕ್ತ ಧಾರಣೆ ಸಿಗದೆ, ಸಾಲ ಕಟ್ಟಲಾಗದೆ ಬೇಸತ್ತಿದ್ದ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಸಮೀಪದ ಕನ್ನಮಂಗಲದ ವೆಂಕಟರೆಡ್ಡಿ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇನ್ನು, ಸಾಗರ ತಾಲೂಕಿನ ಭೈರಾಪುರದ ಬೋಳನಕಟ್ಟೆ ರೈತ ಕೆರೆಯಪ್ಪ (60) ರೂ. 2 ಲಕ್ಷದ ವರೆಗೆ ಸಾಲ ಹೊಂದಿದ್ದರು. ಹಾವೇರಿ ಕನವಳ್ಳಿ ಗ್ರಾಮದ ಯಲ್ಲಪ್ಪ ಆರೇರ (55) ಅವರು ಮಾಡಿಕೊಂಡ ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT