ಜಿಲ್ಲಾ ಸುದ್ದಿ

ಮಾರ್ಚ್ 13ರಂದು ರಾಜ್ಯ ಬಜೆಟ್ ಮಂಡನೆ

Vishwanath S

ಬೆಂಗಳೂರು: ಮುಂದಿನ ತಿಂಗಳ ಮಾರ್ಚ್ 13ರಂದು ರಾಜ್ಯದ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ.

ಪ್ರಸಕ್ತ ಸರ್ಕಾರದ 3ನೇ ಬಜೆಟ್ ನ್ನು ಸಿದ್ದರಾಮಯ್ಯ ಅವರು ಮಂಡಿಸಲಿದ್ದು, ಅಂದಿನಿಂದಲೇ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ.

SCROLL FOR NEXT