ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಎಸಿಪಿ, ಇನ್ಸ್‍ಪೆಕ್ಟರ್‍ಗಳ ವರ್ಗ

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗ ಮಾಡಲಾಗಿದೆ...

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ.

ಎಸಿಪಿಗಳು: ಅಶೋಕನಾರಾಯಣ ಪೈಸೆ  ಯಶವಂತಪುರ ಉಪ ವಿಭಾಗ ಬೆಂಗಳೂರು, ಎಸ್.ಬದ್ರಿನಾಥ್ - ಕೆ.ಆರ್.ಪುರ ಉಪವಿಭಾಗ ಬೆಂಗಳೂರು, ಪ್ರಭಾಕರ್ ಬಿ.ಬಕ್ರಿ - ಶೇಷಾದ್ರಿಪುರ ಉಪ ವಿಭಾಗ ಬೆಂಗಳೂರು, ಎನ್.ಟಿ. ಪ್ರಮೋದ್ ರಾವ್ - ರೈಲ್ವೆ ಉಪ ವಿಭಾಗ ಬೆಂಗಳೂರು, ಗುರುನಾಧ್ ಬಿ. ಮುತ್ತೂರು - ನರಗುಂದ ಉಪ ವಿಭಾಗ  ಗದಗ, ಸಿ.ಗೋಪಾಲ್ - ಸಿಐಡಿ, ಪ್ರಕಾಶ್ ಬಾಬು ನಾಯ್ಡು - ಡಿಸಿಆರ್‍ಬಿ ಧಾರವಾಡ, ಕೃಷ್ಣ ಮೂರ್ತಿ ಹೊಸಕೋಟೆ - ಡಿಸಿಆರ್‍ಬಿ ಬೆಳಗಾವಿ, ಶರಣಪ್ಪ ಓಲೇಕರ್ - ಧಾರವಾಡ ಗ್ರಾಮೀಣ ಉಪವಿಭಾಗ,  ಇರ್ಷಾದ್ ಅಹಮದ್ ಖಾನ್ - ಬೆಸ್ಕಾಂ ಬೆಂಗಳೂರು, ರಾಮಲಕ್ಷ್ಮಣ್ ಅರಸಿದ್ದಿ - ಶಿವಮೊಗ್ಗ ಉಪ ವಿಭಾಗ, ಸಿ.ಆರ್. ರಾಜೇಂದ್ರ - ಅಪರಾಧ ವಿಭಾಗ ಮುಖ್ಯ ಕಚೇರಿ ಬೆಂಗಳೂರು.

ಇನ್ಸ್‍ಪೆಕ್ಟರ್‍ಗಳು: ಜಿ.ವನಿತಾ - ನಗರ ವಿಶೇಷ ದಳ ಬೆಂಗಳೂರು, ಎಸ್. ಸತ್ಯವತಿ- ಸಿಐಡಿ, ಜೆ, ಅಶ್ವತ್ಥ ಗೌಡ- ನಗರ ವಿಶೇಷ ದಳ ಬೆಂಗಳಊರು, ಮೇರಿ ಶೈಲಜಾ-ಗಂಗಮ್ಮನಗುಡಿ ಠಾಣೆ ಬೆಂಗಳೂರು, ಕೆ.ಎಸ್. ಪುಟ್ಟಮ್ಮ- ವಿಜಯನಗರ ಸಂಚಾರ ಠಾಣೆ  ಬೆಂಗಳೂರು, ಜಿ. ಮಂಜುನಾಥ- ಡಿಸಿಆರ್ ಇ ಕಲಬುರ್ಗಿ, ಎಂ.ಮಹೇಶ್ ಕುಮಾರ್ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮೈಸೂರು, ಬಸಪ್ಪ ತಿಮ್ಮಣ್ಣ- ಹೆಸ್ಕಾಂ ಗದಗ, ಟಿ.ಡಿ. ಜಯರಾಮ-ನಾಗಮಂಗಲ ಸರ್ಕಲ್ ಮಂಡ್ಯ, ಕೆ.ಪಿ.ದೀಪಕ್-ಎಸ್ ಸಿಆರ್ ಬಿ ಬೆಂಗಳೂರು, ಸಿ.ಎಚ್. ರಾಮಚಂದ್ರಯ್ಯ- ಶಿರಾಗ್ರಾಮೀಣ ವೃತ್ತ ತುಮಕೂರ, ಟಿ.ಆರ್. ರಾಜು ಶೆಣೈ- ಹೊಸದುರ್ಗ ವೃತ್ತ ಚಿತ್ರದುರ್ಗ, ಎಂ.ಎಸ್. ನಾಯ್ಕರ್- ಚಿಕ್ಕೋಡಿ ವೃತ್ತ ಬೆಳಗಾವಿ, ಶಂಕರ್ ಎಂ.ರಾಗಿ-ಸಿಸಿಬಿ ಹು-ಧಾರಾವಾಡ, ಕೆ.ಟಿ ಗುರುರಾಜ- ದೊಡ್ಡ ಪೇಟೆ ವೃತ್ತ ಶಿವಮೊಗ್ಗ ಗ್ರಾಮೀಣ ವೃತ್ತ, ಜಯರಾಮದೇವಗೌಡ - ಸಿದ್ದಾಪುರ ವೃತ್ತ ಉತ್ತರ ಕನ್ನಡ, ಕುಮಾರಸ್ವಾಮಿ - ರಾಜ್ಯ ಗುಪ್ತದಳ, ಎಸ್. ಎಂ. ಶಿವಕುಮಾರ್ - ಸಿಐಡಿ, ಮಂಜುನಾಥ - ಐಎಸ್ ಡಿ, ಭೀಮನಗೌಡ ಎ.ಬಿರಾದಾರ್ - ಅಬಕಾರಿ ಮತ್ತು ನಿಷೇಧ ದಳ ಹುನಗುಂದ, ಎಂ ಮುರುಗೇಂದ್ರಯ್ಯ - ಹೆಸ್ಕಾಂ ಚಿಕ್ಕೋಡಿ, ಗುಂಡುಪ್ಪ ಚಂದ್ರಪ್ಪ ಲಕ್ಕಣ್ಣನವರ್ - ಶಹಾಪುರ ಠಾಣೆ ಬೆಳಗಾವಿ, ಮಹಮದ್ ಸಿರಾಜ್ - ಜಿಲ್ಲಾ ವಿಶೇಷ ಗಟಕ ಯಾದಗಿರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT