ಮಲ್ಲಿಕಾರ್ಜುನ ಬಂಡೆ 
ಜಿಲ್ಲಾ ಸುದ್ದಿ

ಬಂಡೆಗೆ ಕರಗದ ಸರ್ಕಾರ

ಪೊಲೀಸ್ ಗುಂಡಿಗೆ ಪೋಲೀಸ್ ಅಧಿಕಾರಿಯೇ ಬಲಿಯಾಗುತ್ತಾರೆ?- - ಇದು ನಮ್ಮ ಕರ್ನಾಟಕದಲ್ಲಿ ಮಾತ್ರ! ಭೂಗತ ಪಾತಕಿ ..

ಕಲಬುರಗಿ: ಪೊಲೀಸ್ ಗುಂಡಿಗೆ ಪೋಲೀಸ್ ಅಧಿಕಾರಿಯೇ  ಬಲಿಯಾಗುತ್ತಾರೆ?- - ಇದು ನಮ್ಮ ಕರ್ನಾಟಕದಲ್ಲಿ  ಮಾತ್ರ! ಭೂಗತ ಪಾತಕಿ ಮುನ್ನಾ ಬಂಧನ ವೇಳೆ ಕಲಬುರಗಿ ಕಂಡಿದ್ದ ಶೂಟೌಟ್, ಕಾರ್ಯಾಚರಣೆಯಲ್ಲಿ ದಕ್ಷ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ದಾರುಣ ಸಾವಿಗೆ  ಸರ್ಕಾರದಿಂದ  ಇಂದಿಗೂ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ ಈವರೆಗೆ ಹೇಳಲ್ಪಟ್ಟ ಎಲ್ಲವೂ ಅಸ್ಪಷ್ಟ!
ಪ್ರಕರಣ ನಡೆದು ವರ್ಷ ಕಳೆದರೂ ಬಂಡೆ ನಿಗೂಢ ಸಾವಿನ ಸುತ್ತಲಿನ ಶಂಕೆಗಳ ಕಾರ್ಮೋಡ ಇನ್ನೂ ತಿಳಿಯಾಗಿಲ್ಲ. ಅದನ್ನು ಭೇದಿಸುವ ಆಸಕ್ತಿಯೂ ¸ಸರ್ಕಾರಕ್ಕೆ ಇದ್ದಂತಿಲ್ಲ
ಮುತ್ತೂಟ್ ಫೈನಾನ್ಸ್ ದರೋಡೆ  ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ಧ ಪೊಲೀಸರ ತಂಡದಲ್ಲಿ ಸ್ಟೇಷನ್ ಬಜಾರ್ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಒಬ್ಬರಾಗಿದ್ದರು. ಮುನ್ನಾನನ್ನು ಹಿಡಿಯುವ  ಕಾರ್ಯಾಚರಣೆಯಲ್ಲಿ ಬಂಡೆ ಅವರ ತಲೆಗೆ ಗುಂಡು ಹೊಕ್ಕುತ್ತದೆ. ಅರೆಜೀವವಾಗಿಯೇ ಬಂಡೆ 10 ದಿನ ಹೈದರಾಬಾದ್ ಆಸ್ಪತ್ರೆಯಲ್ಲಿದ್ದು, ಜ.18ರಂದು ಕೊನೆಯುಸಿರೆಳೆದರು


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT