ರಾಜ್ಯ

ರವಿಕೀರ್ತಿ ಅವರ "ನಾನೇಕೆ ಅಹಂಕಾರಿ" ಕೃತಿ ಲೋಕಾರ್ಪಣೆ

Vishwanath S
ಬೆಂಗಳೂರು: ರವಿಕೀರ್ತಿಯವರು ಬರೆದಿರುವ ನಾನೇಕೆ ಅಹಂಕಾರಿ ಎಂಬ ಕೃತಿ ಇಂದು ಲೋಕಾರ್ಪಣೆಗೊಂಡಿದೆ. 
ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಅರುಣೋದಯ ಕಾನೂನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅರುಣೋದಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಚಂದ್ರಮೋಹನ್ ಹೆಚ್.ಬಿ ಅವರು ಕೃತಿಯನ್ನು ಬಿಡುಗಡೆ ಮಾಡಿದರು. 
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅರುಣೋದಯ ಪದವಿ ಕಾಲೇಜು ಪ್ರಾಂಶುಪಾಲರಾದ ಕವಿತ, ವಿಜಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಾದಿರಾಜ್ ಆರ್. ಕನ್ಯಾಕುಮಾರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ತುಕುರಾಂ ಹೆಚ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. 
SCROLL FOR NEXT