ಸಾಂದರ್ಭಿಕ ಚಿತ್ರ 
ರಾಜ್ಯ

ಉಪನಗರ ರೈಲು ಯೋಜನೆ ಪ್ರಾರಂಭಕ್ಕೆ ರೈಲ್ವೆ ನಿಗಮದಲ್ಲಿನ ಖಾಸಗಿ ಮಾಲೀಕತ್ವ ಕೈ ಬಿಡಿ- ಅಧಿಕಾರಿಗಳು

ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು:ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ  ರೂಪಿಸಿದ ನಂತರ  ಉಪನಗರ ರೈಲು ಯೋಜನೆಗಾಗಿ  ವಿಶೇಷ ಉದ್ದೇಶಿತ  ವಾಹನವನ್ನು  ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ   ರೈಲ್ವೆ  ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಯಲ್ಲಿ ಖಾಸಗಿಯವರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜೂನ್ 2000ದಂದು ರಾಜ್ಯಸರ್ಕಾರ ಐ-ಡೆಕ್ ಸ್ಥಾಪಿಸಿದೆ. ಮೂಲಸೌಕರ್ಯ ಅಭಿವೃದ್ದಿ ಹಣಕಾಸು  ಕಂಪನಿ ಹಾಗೂ ಹೆಚ್ ಡಿಎಫ್ ಸಿ ಇದರ ಪಾಲುದಾರರಾಗಿದ್ದಾರೆ.
ಉಪನಗರ ಯೋಜನೆಗಾಗಿ ಎಸ್ ಪಿವಿ ಅಗತ್ಯವಾಗಿದೆ. ಇದರ ಸ್ಥಾಪನೆಗಾಗಿ ಕೆ- ಆರ್ ಐಡಿಇಯಲ್ಲಿನ ವಿಧಿಯನ್ನು ಮರು ವಿನ್ಯಾಸಗೊಳಿಸಬೇಕಾದಂತಹ ಅಗತ್ಯವಿದೆ ಎಂದು ಮತ್ತೊಬ್ಬ  ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT