ನವಜೋಡಿ 
ರಾಜ್ಯ

ಅಂದುಕೊಂಡಂತೆ ಜೆಸಿಬಿಯಲ್ಲಿ ನವಜೋಡಿಯ ಮದುವೆ ದಿಬ್ಬಣ, ಯಾಕೆ ಗೊತ್ತಾ?

ತನ್ನ ಇಚ್ಛೆಯಂತೆ ಜೆಸಿಬಿ ಆಪರೇಟರ್ ಆಗಿರುವ ವರ ಮದುವೆ ಮಂಟಪಕ್ಕೆ ಜೆಸಿಬಿಯಲ್ಲಿ ವಧುವೊಂದಿಗೆ ಪಯಾಣ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಪುತ್ತೂರು: ತನ್ನ ಇಚ್ಛೆಯಂತೆ ಜೆಸಿಬಿ ಆಪರೇಟರ್ ಆಗಿರುವ ವರ ಮದುವೆ ಮಂಟಪಕ್ಕೆ ಜೆಸಿಬಿಯಲ್ಲಿ ವಧುವೊಂದಿಗೆ ಪಯಾಣ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರ್ ಸಮೀಪದ ಕಲ್ಲಕಟ್ಟ ನಿವಾಸಿ ಚೇತನ್ ಎಂಬುವರು ತನಗೆ ಅನ್ನ ನೀಡುತ್ತಿರುವ ಉದ್ಯೋಗದ ಮೇಲಿನ ಪ್ರೀತಿಯನ್ನು ತಮ್ಮ ಮದುವೆಯಲ್ಲೂ ಜೆಸಿಬಿ ಪ್ರೇಮ ಮೆರೆದಿದ್ದಾರೆ. 
ಪರ್ಪುಂಜ ಶಿವಕೃಪಾ ಸಭಾಭವನದಲ್ಲಿ ವಧು ಮಮತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಿನಲ್ಲಿ ದಿಬ್ಬಣ ಬಂದಿದ್ದ ವಧೂ ವರರ ಕಡೆಯವರು ಮದುವೆ ಮುಗಿದ ಮೇಲೆ ಜೆಸಿಬಿಯಲ್ಲಿ ಮನೆಗೆ ತೆರಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

'ಭಾರತ ಶ್ರೇಷ್ಠ ದೇಶ, ಮೋದಿ ತುಂಬಾ ಒಳ್ಳೆಯ ಸ್ನೇಹಿತ': 'ಇಂಡಿಯಾ ನರಕದ ಕೂಪ' ಎಂದಿದ್ದ ಟ್ರಂಪ್ ಯೂಟರ್ನ್

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

SSLC ಫಲಿತಾಂಶ ಪ್ರಕಟ: ಬಸ್ ಕಂಡಕ್ಟರ್ ಪುತ್ರ ರಾಜ್ಯಕ್ಕೆ ಟಾಪರ್; ತನ್ನ ಸಾಧನೆ ಬಗ್ಗೆ ಪ್ರೀತಮ್ ಹೇಳಿದ್ದೇನು?

TN polls: ಪೂಂಪುಹಾರ್‌ನ ಮತಗಟ್ಟೆಯಲ್ಲಿ ಹೆಡ್ ಕಾನ್‌ಸ್ಟೆಬಲ್‌ಗೆ ಚಾಕು ಇರಿತ, ಮಾಜಿ ಸೈನಿಕನ ಬಂಧನ

SCROLL FOR NEXT