ಮೈಸೂರು ಮೃಗಾಲಯ 
ರಾಜ್ಯ

ಆನೆ ದಾಳಿಯಿಂದ ಸಾವನ್ನಪ್ಪಿದ ಪಾಲಕನ ಕುಟುಂಬಕ್ಕೆ ಮೈಸೂರು ಮೃಗಾಲಯದಿಂದ 10 ಲಕ್ಷ ರೂ ಪರಿಹಾರ ಘೋಷಣೆ

 ಆನೆಯೊಂದರ ದಾಳಿಯಿಂದ ಮೃತಪಟ್ಟ ಪಾಲಕ ಹರೀಶ್‌ ಅವರ ಹತ್ತಿರದ ಸಂಬಂಧಿಗಳಿಗೆ ಮೈಸೂರು ಮೃಗಾಲಯ ಶನಿವಾರ 10 ಲಕ್ಷ ರೂ ಪರಿಹಾರವನ್ನು ಪ್ರಕಟಿಸಿದೆ.

ಮೈಸೂರು: ಆನೆಯೊಂದರ ದಾಳಿಯಿಂದ ಮೃತಪಟ್ಟ ಪಾಲಕ ಹರೀಶ್‌ ಅವರ ಹತ್ತಿರದ ಸಂಬಂಧಿಗಳಿಗೆ ಮೈಸೂರು ಮೃಗಾಲಯ ಶನಿವಾರ 10 ಲಕ್ಷ ರೂ ಪರಿಹಾರವನ್ನು ಪ್ರಕಟಿಸಿದೆ.

‘ಇದೊಂದು ದುರದೃಷ್ಟಕರ ಘಟನೆ. ಮೃಗಾಲಯ ದಕ್ಷ ಪಾಲಕನೊಬ್ಬನನ್ನು ಕಳೆದುಕೊಂಡಿದೆ. ದಾಳಿ ನಡೆಸಿರುವ ಆನೆ ಹೇಳಿದ ಮಾತು ಕೇಳುತ್ತಿತ್ತು . ಪಾಲಕನ ಆಜ್ಞೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿತ್ತು. ಆದರೆ, ದಾಳಿ ನಡೆಸಿರುವುದು ದಿಗ್ರ್ಭಾಂತಿಯನ್ನುಂಟುಮಾಡಿದೆ.’ ಎಂದು ಮೃಗಾಲಯ ಇಂದು ಸಂಜೆ ಇಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮೃಗಾಲಯದ 39 ವರ್ಷದ ಪಾಲಕ ಹರೀಶ್ ಅವರು ಶುಕ್ರವಾರ ಸಂಜೆ ಅಪ್ರಚೋದಿತ ದಾಳಿಯಲ್ಲಿ ಅವರೇ ಆರೈಕೆ ಮಾಡುತ್ತಿದ್ದ ಆನೆ ತುಳಿತದಿಂದ ಸಾವನ್ನಪ್ಪಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT