ರಾಜ್ಯ

ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್​ಅಧಿಕಾರಿಗಳು, ಸಿಬ್ಬಂದಿ ಭಾಜನರಾಗಿದ್ದಾರೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್​ಅಧಿಕಾರಿಗಳು, ಸಿಬ್ಬಂದಿ ಭಾಜನರಾಗಿದ್ದಾರೆ.

ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದೆ‌.

ಲೋಕಾಯುಕ್ತ ಸಂಸ್ಥೆ ಅಕ್ರಮ ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ ತಂಡದಲ್ಲಿ ಸೇವೆ ಸಲ್ಲಿಸಿದ ಸಿಐಡಿ ಸಹಾಯಕ ಸಬ್​ಇನ್​ಸ್ಪೆಕ್ಟರ್​ ವಿ.ಎಲ್​.ಎನ್​. ಪ್ರಸನ್ನಕುಮಾರ್​ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಶ್ಲಾಘನೀಯ ಸೇವಾ ಪದಕಕ್ಕೆ 18 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದು, ರಾಜ್ಯದ ಒಟ್ಟು 19 ಪೊಲೀಸರಿಗೆ ಈ ಬಾರಿ ಪ್ರಶಸ್ತಿ ದೊರಕಿದೆ.

ಪದಕ ವಿಜೇತ ಪೋಲೀಸ್ ಅಧಿಕಾರಿಗಳ ಪಟ್ಟಿ ಹೀಗಿದೆ-

ಕೆ. ಹೊನ್ನಪ್ಪ, ಸಿಹೆಚ್​ಸಿ ಡಿಪಿಒ, ಬೆಂಗಳೂರು
ರಾಮಾಂಜನೇಯ, ಎಎಸ್​ಐ ಕೆಬಿ ಕ್ರಾಸ್ ಠಾಣೆ ತುಮಕೂರು
ಹೆಚ್. ನಂಜುಂಡಯ್ಯ, ಎಎಸ್​ಐ ಡಿಸಿಆರ್​ಬಿ, ಚಿಕ್ಕಬಳ್ಳಾಪುರ ಜಿಲ್ಲೆ
ಎಂ. ಹೆಚ್ ಚಂಡೇಕರ್, SPL RSI 3rd BTN KSRP, ಬೆಂಗಳೂರು
ಜಿ. ಎನ್ ರುದ್ರೇಶ್ ,SPL RPI 3rd BTN ksrp, ಬೆಂಗಳೂರು
ಪಿ. ಉಮೇಶ್, ಡಿವೈಎಸ್​ಪಿ ಪೊಲೀಸ್​ ಟ್ರೈನಿಂಗ್​ ಸ್ಕೂಲ್,​ ಮೈಸೂರು
ಹೆಚ್. ಎಂ ಸತೀಶ್, ಎಸಿಪಿ, ನಾರ್ತ್​ ಟ್ರಾಫಿಕ್,​ ಬೆಂಗಳೂರು
ಹೆಚ್. ಎಂ. ಶೈಲೇಂದ್ರ, ಸೋಮವಾರಪೇಟೆ, ಸಬ್​ ಡಿವಿಎಸ್,​​ ಕೊಡಗು
ಪರಮೇಶ್ವರ್ ಹೆಗ್ಡೆ, , ಡಿವೈಎಸ್​ಪಿ ಸಿಐಡಿ ಬೆಂಗಳೂರು
ವಿ.ಎಲ್​.ಎನ್ ಪ್ರಸನ್ನ ಕುಮಾರ್, ಎಎಸ್​ಐ ಸಿಐಡಿ, ಬೆಂಗಳೂರು
ಹೇಮಂತ್ ಕುಮಾರ್, ಡಿವೈಎಸ್​ಪಿ ಎಸ್​ಐಟಿ ಬೆಂಗಳೂರು
ಮಂಜುನಾಥ್, ಡಿವೈಎಸ್​ಪಿ ಎಸಿಬಿ, ಮಂಡ್ಯ
ಅರುಣ್ ನಾಗೇಗೌಡ, ಡಿವೈಎಸ್​ಪಿ, ಶ್ರೀರಂಗಪಟ್ಟಣ ಸಬ್​ ಡಿವಿಎಸ್,​ ಮಂಡ್ಯ
ಹೆಚ್.ಬಿ ರಮೇಶ್ ಕುಮಾರ್, ಡಿವೈಎಸ್​ಪಿ, ಬೆಂಗಳೂರು.
ಸಿ.ಎನ್ ದಿವಾಕರ್, ಸಿಪಿಐ ಕೊಡಗು ಪೊಲೀಸ್ ಠಾಣೆ
ಬಿ.ಎ ಲಕ್ಷ್ಮಿ ನಾರಾಯಣ್, ಪಿಎಸ್​ಐ ಸಿಸಿಬಿ, ಬೆಂಗಳೂರು
ಕೆ. ಜಯಪ್ರಕಾಶ್, ಪಿಎಸ್​ಐ ವೈರ್​ಲೆಸ್,​ ಮಂಗಳೂರು
ಅತೀಕ್ ಯು.ಆರ್ ರೆಹಮಾನ್, ಎಎಸ್​ಐ, ಆಗುಂಬೆ
ಆರ್. ಎನ್ ಬಾಳೀಕಾಯ್, ಎಎಸ್​ಐ, ರಾಣಿ ಬೆನ್ನೂರ್ ಪೊಲೀಸ್ ಠಾಣೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT