ರಾಜ್ಯ

ಕೊಪ್ಪಳ: ಮಂಗನನ್ನು ರಕ್ಷಿಸಿ ಮಾನವೀಯತೆ ಮೇರೆದ ಗ್ರಾಮಸ್ಥರು!

Nagaraja AB

ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡಿದ್ದ ಮಂಗವೊಂದನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ  
ಕುಷ್ಟಗಿ ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ

ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೋತಿ ಮೇಲೆ ನಾಯಿಗಳು ಕೂಡಾ ದಾಳಿ ನಡೆಸಿರುವ ಕಾರಣ ಗಂಭೀರವಾಗಿ ಗಾಯಗೊಂಡಿತ್ತು

ಗಾಯದಿಂದ ನರಳುತ್ತಿದ್ದ ಮಂಗನನ್ನು ವಾಹನದಲ್ಲಿ ತೆಗೆದುಕೊಂಡು  ಚಿಕಿತ್ಸೆ ಕೊಡಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರ ಈ ಪ್ರಾಣಿ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

SCROLL FOR NEXT