ರಾಜ್ಯ

ಮಾನವೀಯತೆ ಮೆರೆದ ಬಿ.ವೈ.ವಿಜಯೇಂದ್ರ..!

Nagaraja AB

ಮೈಸೂರು: ಅಪಘಾತಕ್ಕೀಡಾಗಿ ರಸ್ತೆಯಲ್ಲಿಯೇ ನರಳುತ್ತಿದ್ದ ಯುವಕರನ್ನು ತಮ್ಮ  ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಬಿಜೆಪಿ ಯುವ ನಾಯಕ ಬಿ.ವೈ. ವಿಜಯೇಂದ್ರ  ಅವರು ಮಾನವೀಯತೆ ಮೆರೆದಿದ್ದಾರೆ

ಬನ್ನೂರು-ಮೈಸೂರು  ರಸ್ತೆಯಲ್ಲಿ ಓಮಿನಿ- ಬೈಕ್​ ನಡುವೆ ಅಪಘಾತ ಸಂಭವಿಸಿದ‌ ಪರಿಣಾಮ ಬೈಕ್​ ಸವಾರರು  ಗಾಯಗೊಂಡು ರಸ್ತೆ ಮೇಲೆ ನರಳಾಡುತ್ತಿದ್ದರು. ಆದರೆ,‌ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್​  ಬಂದಿರಲಿಲ್ಲ

ಅದೇ  ಮಾರ್ಗದಲ್ಲಿ ಬರುತ್ತಿದ್ದ ಬಿ.ವೈ.ವಿಜಯೇಂದ್ರ ಅವರು ಗಾಯಾಳುಗಳನ್ನು ತಮ್ಮ ವಾಹನದಲ್ಲೇ  ಕರೆದುಕೊಂಡು ಹೋಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ

SCROLL FOR NEXT