ರಾಜ್ಯ

ಹೈಕೋರ್ಟ್ ಗೆ  ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

Shilpa D

ನವದೆಹಲಿ: ರಾಜ್ಯ ಹೈಕೋರ್ಟ್ ಗೆ ಮತ್ತಿಬ್ಬರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. 

ಹೈಕೋರ್ಟ್‌ ವಕೀಲರಾದ ಮರಳೂರು ಇಂದ್ರಕುಮಾರ್ ಅರುಣ್, ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್ ಹಾಗೂ ರವಿ ವೆಂಕಪ್ಪ ಹೊಸಮನಿ ನೇಮಕಗೊಂಡಿರುವ ನೂತನ ನ್ಯಾಯಮೂರ್ತಿಗಳು.

ಸಂವಿಧಾನದ 224ನೇ ಪರಿಚ್ಛೇದದ 1ನೇ ಉಪನಿಯಮದ ಅನುಸಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವದಿಗೆ ನೇಮಕಗೊಳಿಸಿ   ರಾಷ್ಟ್ರಪತಿಗಳ ಕಚೇರಿ ಆದೇಶ ಹೊರಡಿಸಿದೆ. 
 

SCROLL FOR NEXT