ಕೈಗೆ ಕೊರೋನಾ ಮುದ್ರೆ 
ರಾಜ್ಯ

ಸ್ಟಾಂಪ್ ಮಾಡಿದ, ಐಸೋಲೇಷನ್ ನಲ್ಲಿರುವವರು ಸಂಪರ್ಕಿಸಿದ ಎಲ್ಲರಿಗೂ ಮುದ್ರೆ

ಕೊರೋನಾವೈರಸ್  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ  ಮುದ್ರೆ ಹಾಕಿದ ಮತ್ತು ಐಸೋಲೇಷನ್ ನಲ್ಲಿರುವ  ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಂಪರ್ಕಿಸಿದ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಜನರ ಮೇಲೂ ಮುದ್ರೆ ಹಾಕಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಕೊರೋನಾವೈರಸ್  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ  ಮುದ್ರೆ ಹಾಕಿದ ಮತ್ತು ಐಸೋಲೇಷನ್ ನಲ್ಲಿರುವ  ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಂಪರ್ಕಿಸಿದ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಜನರ ಮೇಲೂ ಮುದ್ರೆ ಹಾಕಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನಾವೈರಸ್ ಸಮುದಾಯ ಹಂತ ತಲುಪದಂತೆ ಪರೀಕ್ಷಿಸಲು ಈಗಾಗಲೇ ಮುದ್ರೆ ಹಾಕಲಾದ ಹಾಗೂ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳು ಸಂಪರ್ಕಿಸಿದ ಎಲ್ಲಾ  ಪ್ರಾಥಮಿಕ ಮತ್ತು ದ್ವಿತೀಯ ಜನರಿಗೂ ಮುದ್ರೆ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಬಿಬಿಎಂಪಿ ಆಯುಕ್ತ  ಆಯುಕ್ತ ಬಿ. ಹೆಚ್ . ಅನಿಲ್ ಕುಮಾರ್  ಟ್ವೀಟ್ ಮಾಡಿದ್ದಾರೆ.

ರಾಜ್ಯಾದ್ಯಂತ ಹೋಮ್ ಕ್ವಾರೆಂಟೈನ್ ಮಾಡಲಾಗಿರುವ  ಜನರ ಪಟ್ಟಿಯನ್ನು ಅನಿಲ್ ಕುಮಾರ್ ಶೇರ್ ಮಾಡಿದ್ದಾರೆ.  ಆದರೆ, ಅವರ ಹೆಸರನ್ನು ಉಲ್ಲೇಖಿಸಿಲ್ಲ, ವಿದೇಶದಿಂದ ಬಂದ ದಿನಾಂಕ, ಕ್ವಾರೆಂಟೈನ್ ನಲ್ಲಿರಬೇಕಾದ ಕೊನೆಯ ಅವಧಿ, ಮನೆ ನಂಬರ್, ಬೀದಿ, ಗ್ರಾಮ, ಜಿಲ್ಲೆ ಮತ್ತು ಪಿನ್ ಕೋಡ್ ನಂಬರ್ ನ್ನು ತಿಳಿಸಿದ್ದಾರೆ. 

ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಬುಧವಾರ 76 ಜನರು ಹೋಮ್ ಕ್ವಾರಂಟೀನ್ ನಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ 10 ಸಾವಿರ ಜನರಿಗೆ ಈಗಾಗಲೇ ಸ್ಟಾಂಪ್ ಹಾಕಲಾಗಿದ್ದು, ಹೋಮ್ ಕ್ವಾರೆಂಟೈನಲ್ಲಿದ್ದಾರೆ ಎಂದು ಅನಿಲ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT