ರಾಜ್ಯ

'ಮೈಸೂರು ಅರಮನೆ ಉಳಿಸಿ' ಹೋರಾಟದ ಮುಂಚೂಣಿ ನಾಯಕ ನಂದೀಶ್ ಅರಸ್ ಕೊರೋನಾದಿಂದ ಸಾವು

Raghavendra Adiga

ಮೈಸೂರು: 'ಮೈಸೂರು ಅರಮನೆ ಉಳಿಸಿ' ಹೋರಾಟದ ಮುಂಚೂಣಿ ನಾಯಕ, ಅರಸು ಮಂಡಳಿ ಕಾರ್ಯದರ್ಶಿ ನಂದೀಶ್ ಅರಸು ಕೊರೋನಾದಿಂದ ನಿಧನರಾದರು.

ಐದು ದಿನಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ಕಾರಣ ನಂದಿಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೈಸೂರಿನ ಅನೇಕ ಪ್ರಗತಿಪರ ಹೋರಾಟಗಳಲ್ಲಿ ಭಾಗವಹಿಸಿದ್ದ ನಂದೀಶ್ ಮೈಸೂರು ಅರಮನೆಯನ್ನು ಉಳಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

SCROLL FOR NEXT