ಸಾಂದರ್ಭಿಕ ಚಿತ್ರ 
ರಾಜ್ಯ

ಕಾನ್ಸರ್ ರೋಗಿಗಳಿಗೆ ನೆರವು: ಗಾಂಧಿ ಜಯಂತಿಯಂದು ಮ್ಯಾರಥಾನ್ ಓಟ

ಕ್ಯಾನ್ಸರ್ ರೋಗಿಗಗಳಿಗೆ ನೆರವಿನ ಸಹಾಯ ಹಸ್ತ ಚಾಚಲು ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ ರೋಟರಿ ವಿದ್ಯಾರಣ್ಯಪುರ ನಾಳೆ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ರನ್ ವಿತ್ ರೋಟರಿ ಎಂಬ ನಿಧಿ ಸಂಗ್ರಹಣಾ ಓಟವನ್ನು ಆಯೋಜಿಸಿದೆ. 

ಬೆಂಗಳೂರು: ಕ್ಯಾನ್ಸರ್ ರೋಗಿಗಗಳಿಗೆ ನೆರವಿನ ಸಹಾಯ ಹಸ್ತ ಚಾಚಲು ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ ರೋಟರಿ ವಿದ್ಯಾರಣ್ಯಪುರ ನಾಳೆ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ರನ್ ವಿತ್ ರೋಟರಿ ಎಂಬ ನಿಧಿ ಸಂಗ್ರಹಣಾ ಓಟವನ್ನು ಆಯೋಜಿಸಿದೆ. 

ಭರವಸೆಯ ಆಶಾಕಿರಣ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ನಿಧಿ ಸಂಗ್ರಹಿಸಲು ಈ ಓಟವನ್ನು ಆಯೋಜಿಸಲಾಗಿದೆ. ಈ ಓಟದ ವೈಶಿಷ್ಟ್ಯವೆಂದರೆ ಮಕ್ಕಳಿಗಾಗಿ 1 ಕಿಲೋಮೀಟರ್ ಮೋಜಿನ ನಡಿಗೆಯಾಗಿದೆ.

ವಿದ್ಯಾರಣ್ಯಪುರದ ಎನ್ ಟಿಇ ಮೈದಾನದಲ್ಲಿ ಈ ಓಟ ಆರಂಭವಾಗಲಿದ್ದು, ಟೈಮಿಂಗ್ ಚಿಪ್ನೊಂದಿಗೆ  10 ಕಿಮೀ ಸ್ಪರ್ಧಾತ್ಮಕ ಓಟ, ಟೈಮಿಂಗ್ ಚಿಪ್ ಇಲ್ಲದೆ 5 ಕಿಮೀ ಮೋಜಿನ ಓಟ ಮತ್ತು ಮಕ್ಕಳಿಗಾಗಿ 1 ಕಿಮೀ ಮೋಜಿನ ನಡಿಗೆ ಇರಲಿದೆ ಎಂದು ರೋಟರಿ ವಿದ್ಯಾರಣ್ಯಪುರ ಅಧ್ಯಕ್ಷೆ ಅಪರ್ಣ ಕನ್ನಂಪಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT