ನೀವು ನೆಚ್ಚಿನ ಸಂಗೀತ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಹಿರಂಗಪಡಿಸಬಹುದು 
ಜೀವನಶೈಲಿ

ನೀವು ನೆಚ್ಚಿನ ಸಂಗೀತ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಹಿರಂಗಪಡಿಸಬಹುದು

ಜಟಿಲವಾಗಿಲ್ಲದೆ ಸಂಗೀತವನ್ನು ವಿಶ್ರಾಂತಿಯ ವೇಳೆ ಕೇಳುವವರು ಬಹಿರ್ಮುಖಿಗಳಾಗಿರುತ್ತಾರೆ. ಒಪೆರಾ ಅವನ್ನು ಇಷ್ಟಪಡುವವರು ಬಹಳವೇ ಕಾಲ್ಪನಿಕವಾಗಿರುತ್ತಾರೆ.

ಲಂಡನ್: ಜಟಿಲವಾಗಿಲ್ಲದೆ ಸಂಗೀತವನ್ನು ವಿಶ್ರಾಂತಿಯ ವೇಳೆ ಕೇಳುವವರು ಬಹಿರ್ಮುಖಿಗಳಾಗಿರುತ್ತಾರೆ. ಒಪೆರಾ ಅವನ್ನು ಇಷ್ಟಪಡುವವರು ಬಹಳವೇ ಕಾಲ್ಪನಿಕವಾಗಿರುತ್ತಾರೆ. ಹೀಗೆ ಆಯಾ ವ್ಯಕ್ತಿಯು ಯಾವ ರೀತಿಯ ಸಂಗೀತ ಇಷ್ಟಪಡುತ್ತಾನೆ ಎನ್ನುವುದರ ಮೇಲೆ ಅವನ ವ್ಯಕ್ತಿತ್ವವನ್ನು ಅಂದಾಜಿಸಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಹಿಂದೆಲ್ಲಾ ಸಂಗೀತ ಪ್ರಕಾರದ ಮೂಲಕ ವ್ಯಕ್ತಿತ್ವವನ್ನು ಅಳೆಯುವುದು ಕಠಿಣವಾಗಿತ್ತು. ಏಕೆಂದರೆ ಇಂತಹಾ ಸಂಗೀತದ ಕುರಿತು ತಿಳಿದವರು ಕಡಿಮೆಯಾಗಿದ್ದರು, 
ಯುಕೆ ನ ಫಿಟ್ಜ್ ವಿಲಿಯಮ್ ಕಾಲೇಜಿನ ಸಂಶೋಧಕರು ಜಗತ್ತಿನ ನಾನಾ ಭಾಗದ  20,000 ಕ್ಕಿಂತಲೂ ಹೆಚ್ಚಿನ ಜನರನ್ನು ಈ ಸಮೀಕ್ಷೆಗೆ ಒಳಪಡಿಸಿದ್ದಾರೆ ಎಂದು ದಿ  ಟೆಲಿಗ್ರಾಫ್ ವರದಿ ಮಾಡಿದೆ..
ಸಮೀಕ್ಷೆಯಲ್ಲಿ ಪಾಲ್ಗೊಂಡವರು ಅರ್ಧಕ್ಕಿಂತ ಹೆಚ್ಚಿನಜನ 22 ಕ್ಕಿಂತಲೂ ಹೆಚ್ಚು ವಯಸ್ಸಿನವರಾಗಿದ್ದರು  ಅವರಿಗೆ ಪರಿಚಯವಿಲ್ಲದ 25 ವಿವಿಧ ಸಂಗೀತದ ಆಯ್ದ ಭಾಗಗಳನ್ನು ನೀಡಲಾಗಿತ್ತು. 50 ವರ್ಷಗಳಿಂದ ವಿಜ್ಞಾನಿಗಳು ಬಳಸಿದ್ದ ’ಬಿಗ್ ಫೈವ್’ ಮಾದರಿಯನ್ನು ಈ ಸಮೀಕ್ಷೆ ವಿಂಗಡಿಸಿಕೊಟ್ಟಿದೆ. ಮುಕ್ತತೆ, ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ, ನ್ಯೂರೋತಿಸಿಸಮ್, ಆತ್ಮಸಾಕ್ಷಿಯತೆ ಎಂದು ಐದು ವಿಭಿನ್ನ ವ್ಯಕ್ತಿತ್ವ ವಿಕನಸ ವಿಭಾಗಗಳನ್ನು ಅವು ಹೊಂದಿದೆ.
ಬಹಿರ್ಮುಖಿ ವ್ಯಕ್ತಿಗಳು "'ಅತ್ಯಾಧುನಿಕ' ಸಂಗೀತವನ್ನು  ಇಷ್ಟಪಡುವರು. "ಸ್ಪೂರ್ತಿದಾಯಕ, ಸಂಕೀರ್ಣ ಮತ್ತು ಕ್ರಿಯಾತ್ಮಕ" ಸಂಗೀತ ಬಯಸುವವರು ಸಹ ನಿಧಾನ, ಮಧುರ ಸಂಗೀತದಿಂದ ಕಡಿಮೆ ಜನ ಪ್ರಭಾವಿತರಾದರು.
ಹೊಸ ವಿಷಯಗಳನ್ನು ಕಲಿಯಲು ಮತ್ತು ಹೊಸ ಅನುಭವಗಳನ್ನು ಆನಂದಿಸಲು ಹೆಚ್ಚಿನ ಪ್ರಮಾಣದ ಜನ ಬಯಸುತ್ತಾರೆ.
ಸೈಕೋಲಾಜಿಕಲ್ ಸೈನ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನವು, ಒಂದೊಮ್ಮೆ ನೀವು ವ್ಯಕ್ತಿಯು ಯಾವ ಬಗೆ ಸಂಗೀತ ಇಷ್ಟಪಡುತ್ತಾನೆ ಎನ್ನುವುದನ್ನು ತಿಳಿದರೆ ನೀವೇ ಅವನ ವ್ಯಕ್ತಿತ್ವವನ್ನು ಊಹಿಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT