ವಾಸವಿ ಕಾಂಡಿಮೆಂಟ್ಸ್ ಸಜ್ಜನ್‌ರಾವ್ ವೃತ್ತದಲ್ಲಿ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರೆಯಿಂದ ಮಾಡಿದ ಸಿಹಿ ತಿನಿಸನ್ನು ಸವಿದ ನಟಿ ರೂಪಿಕಾ 
ದೇಶ

ಅವರೆ ಜಾತ್ರೆ ಶುರು

ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್...

ಬೆಂಗಳೂರು: ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್ ವೃತ್ತದಲ್ಲಿ ಶುಕ್ರವಾರ ಭರ್ಜರಿ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ಅವರೆ ಜಾತ್ರೆಯಲ್ಲಿ ಹಿತಕಬೇಳೆ ಜಿಲೇಬಿ ಹೊಸದಾಗಿ ಸೇರ್ಪಡೆಯಾಗಿದೆ.

  • ಮೇಳದಲ್ಲಿ 500ಕ್ಕೂ ಹೆಚ್ಚು ರೈತರು
  • 40 ಬಗೆಯ ಸಿಹಿ, 30 ಬಗೆಯ ಖಾರ ತಿನಿಸು
  • ಅವರೆ ಬೇಳೆಯಿಂದ ತಯಾರಿಸಿದ 30 ಬಗೆಯ ತಿಂಡಿ
  • ಹಸಿ ಅವರೆ ಬೇಳೆ ಕೆಜಿಗೆ 70 ರಿಂದ 80
  • ಕರಿದ ಬೇಳೆ 300 ರಿಂದ 400
  • ಹತ್ತು ಬಗೆಯ ಅವರೆ ಬೇಳೆ ಲಭ್ಯ
ಮೇಳದಲ್ಲಿ ಏನೇನು ತಿನಿಸು ಲಭ್ಯ?
ಗೀತಾ ಶಿವಕುಮಾರ್,
ವಾಸವಿ ಕಾಂಡಿಮೆಂಟ್ಸ್ ಮಾಲೀಕರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT