ಸಾಂದರ್ಭಿಕ ಚಿತ್ರ 
ದೇಶ

68ನೇ ವರ್ಷಾಚರಣೆ ಆಚರಿಸಲಿರುವ ಜಮ್ಮು-ಕಾಶ್ಮೀರ

ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿ ಜಮ್ಮು-ಕಾಶ್ಮೀರ ರಾಜ್ಯ ಸೇರ್ಪಡೆಗೊಂಡ 68ನೇ ವರ್ಷಾಚರಣೆ ನಾಡಿದ್ದು 27ನೇ...

ಶ್ರೀನಗರ: ಭಾರತ   ಒಕ್ಕೂಟದ   ಅವಿಭಾಜ್ಯ   ಅಂಗವಾಗಿ   ಜಮ್ಮು-ಕಾಶ್ಮೀರ   ರಾಜ್ಯ   ಸೇರ್ಪಡೆಗೊಂಡ  68ನೇ  ವರ್ಷಾಚರಣೆ, ನಾಡಿದ್ದು  27ನೇ  ತಾರೀಖಿನಂದು ನಡೆಯಲಿದ್ದು, ಈ  ಸಂಭ್ರಮಾಚರಣೆಗಾಗಿ  ಅಂದು ರಾಜ್ಯದ  ಜನತೆ  ತಮ್ಮ  ಮನೆ-ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷ ಮನವಿ ಮಾಡಿದೆ.

ಪಕ್ಷದ ಅಧ್ಯಕ್ಷ  ಮತ್ತು  ಮಾಜಿ  ಸಚಿವ  ಹರ್ಷ  ದೇವ್  ಸಿಂಗ್  ಜಮ್ಮು  ನಗರದಲ್ಲಿ  ಮಾತನಾಡಿ, ಈ  ಸಂದರ್ಭದಲ್ಲಿ  ರಾಷ್ಟ್ರದ  ಹೆಮ್ಮೆ  ಮತ್ತು ಗೌರವಗಳನ್ನು ಎತ್ತಿ ಹಿಡಿಯುವ ಪ್ರತೀಕವಾಗಿ ಜನತೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 1947ರ ಅಕ್ಟೋಬರ್
27ರಂದು  ದೆಹಲಿಯಲ್ಲಿ  ನಡೆದ  ಸಭೆಯಲ್ಲಿ  ಭಾರತದ  ಗೌರ್ನರ್  ಜನರಲ್  ಆಗಿದ್ದ  ಲಾರ್ಡ್  ಮೌಂಟ್  ಬ್ಯಾಟನ್  ಜಮ್ಮು ಕಾಶ್ಮೀರವನ್ನು  ಭಾರತ ಒಕ್ಕೂಟಕ್ಕೆ  ಸೇರಿಸಿಕೊಳ್ಳುವ ಒಪ್ಪಂದಕ್ಕೆ  ಸಹಿ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT