ಸಾಂದರ್ಭಿಕ ಚಿತ್ರ 
ದೇಶ

ಉಬರ್ ನಲ್ಲಿ ನಗದು ಪಾವತಿಸುವ ವ್ಯವಸ್ಥೆ ಬೆಂಗಳೂರಿಗೂ ವಿಸ್ತರಣೆ

ಉಬರ್ ಸಂಸ್ಥೆ ಬೆಂಗಳೂರು, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಹಣ ಪಾವತಿಸುವ ಆಯ್ಕೆಯನ್ನು ವಿಸ್ತರಿಸಿದ್ದು...

ನವದೆಹಲಿ: ಉಬರ್ ಸಂಸ್ಥೆ ಬೆಂಗಳೂರು, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಹಣ ಪಾವತಿಸುವ ಆಯ್ಕೆಯನ್ನು ವಿಸ್ತರಿಸಿದ್ದು, ಸವಾರರು ನಗದು ಮೂಲಕ ಸಹ ಹಣ ಪಾವತಿಸಬಹುದು ಎಂದು ಉಬರ್ ಟ್ಯಾಕ್ಸಿ ಸಂಚಾರ ಸಂಸ್ಥೆ ತಿಳಿಸಿದೆ.

 ಈ ಮೂರೂ ನಗರಗಳಲ್ಲಿ ಪ್ರಯಾಣಿಕರು ಪ್ರಯಾಣ ಮುಗಿಸಿದ ನಂತರ ಚಾಲಕನಿಗೆ ನಗದು ಮೂಲಕ ಹಣ ಪಾವತಿಸಬಹುದು. ಮುಂದಿನ ಕೆಲವು ವಾರಗಳಲ್ಲಿಯೇ ಈ ಸೌಲಭ್ಯ ಜಾರಿಗೆ ಬರಲಿದೆ.ಅಹಮದಾಬಾದ್, ಭುವನೇಶ್ವರ, ಚಂಡೀಗಢ್, ಚೆನ್ನೈ, ಕೊಯಂಬತ್ತೂರು, ಗುವಾಹಟಿ, ಹೈದಾರಾಬಾದ್, ಇಂದೋರ್, ಜೈಪುರ್, ಕೊಚ್ಚಿ, ಮೈಸೂರು, ನಾಗ್ಪುರ, ನಾಸಿಕ್, ಪುಣೆ, ಸೂರತ್, ತಿರುವನಂತಪುರ, ವಡೋದರ ಮತ್ತು ವಿಶಾಖಪಟ್ನಂನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.

ಇದುವರೆಗೆ ಉಬರ್ ಸಂಸ್ಛೆಯ ಟ್ಯಾಕ್ಸಿಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡು, ಡಿಜಿಟಲ್ ವಾಲೆಟ್ ಗಳಾದ ಪೆಟಿಮ್, ಏರ್ ಟೆಲ್ ಮನಿ ಮೊದಲಾದವುಗಳ ಮೂಲಕ ಹಣ ಪಾವತಿಸಬೇಕಾಗುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT