ಹರಿ 
ದೇಶ

ಮಾಮುಲು ಕೊಡದಕ್ಕೆ ಸೈಕಲ್ ಮೆಕಾನಿಕ್ ಮೇಲೆ ಬರ್ಬರ ಹಲ್ಲೆ

ತಿಂಗಳ ಮಾಮುಲು ಕೊಡದಕ್ಕೆ ಉದ್ರಿಕ್ತಗೊಂಡ ಗುಂಪೊಂದು ಸೈಕಲ್ ಮೆಕಾನಿಕ್ ಮೇಲೆ ಮಾರಕಾಸ್ತ್ರಗಳಿಂದ ಭರ್ಜರವಾಗಿ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ...

ಚೆನ್ನೈ: ತಿಂಗಳ ಮಾಮುಲು ಕೊಡದಕ್ಕೆ ಉದ್ರಿಕ್ತಗೊಂಡ ಗುಂಪೊಂದು ಸೈಕಲ್ ಮೆಕಾನಿಕ್ ಮೇಲೆ ಮಾರಕಾಸ್ತ್ರಗಳಿಂದ ಭರ್ಜರವಾಗಿ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ವ್ಯಾಸರ್ಪಡಿಯಲ್ಲಿ ಸ್ವಂತ ಸೈಕಲ್ ಶಾಪ್ ನಡೆಸುತ್ತಿದ್ದ 50 ವರ್ಷದ ಹರಿ ಅವರು ರಾತ್ರಿ 9 ಸುಮಾರಿನಲ್ಲಿ ತಮ್ಮ ಅಂಗಡಿ ಮುಂದೆ ನಿಂತಿದ್ದಾಗ ಬಂದ ಯುವಕರು ತಿಂಗಳ ಮಾಮುಲು ನೀಡುವಂತೆ ದಮ್ಕಿ ಹಾಕಿದ್ದಾರೆ. ಮಾಮುಲು ಕೊಡಲು ನಿರಾಕರಿಸಿದ ಹರಿ ಮೇಲೆ ಮುಗಿಬಿದ್ದ ಯುವಕರ ಗುಂಪು ಮಾರಕಾಸ್ತ್ರಗಳಿಂದ ತೀರ್ವವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಯುವಕರಿಂದ ಹಲ್ಲೆಗೊಳಗಾದ ಹರಿ ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರ ಗುಂಪು ಹರಿ ಅವರ ತಲೆ ಮುಖಕ್ಕೆ ಮನಬಂದಂತೆ ಇರಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT