ರಘುಬರ್ ದಾಸ್ 
ದೇಶ

ಉಪ್ಪಿನ ಸತ್ಯಾಗ್ರಹ ಆರಂಭವಾದದ್ದು ಬಿಹಾರದಲ್ಲಿ: ಜಾರ್ಖಂಡ್ ಸಿಎಂ

ರಾಷ್ಟ್ರಪಿತ ಮಹಾತ್ಮ ಗಾಂಧಿ ಬಿಹಾರದ ಚಂಪಾರಣ್ಯದಿಂದ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ಬಿಹಾರ ಮುಖ್ಯಮಂತ್ರಿ ರಘುಬರ್ ದಾಸ್ ದಡ್ಡತನದ ಹೇಳಿಕೆ ...

ಪಾಟ್ನಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಬಿಹಾರದ ಚಂಪಾರಣ್ಯದಿಂದ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ಬಿಹಾರ ಮುಖ್ಯಮಂತ್ರಿ ರಘುಬರ್ ದಾಸ್ ದಡ್ಡತನದ ಹೇಳಿಕೆ ನೀಡಿದ್ದಾರೆ.  
ಪಾಟ್ನಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರಘುಬರ್ ದಾಸ್, ಬಿಹಾರ ಯಾವಾಗಲೂ ಎಲ್ಲರಿಗೂ ದಾರಿ ತೋರಿಸುವ ರಾಜ್ಯವಾಗಿದೆ, ಜಯ ಪ್ರಕಾಶ್ ನಾರಾಯಣ ಅಥವಾ ಮಹಾತ್ಮ ಗಾಂಧಿ ಇಲ್ಲಿನ ಚಂಪಾರಣ್ಯದಿಂದ ದಂಡಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ತಿಳಿಸಿದ್ದಾರೆ.
ಗಾಂಧೀಜಿ ಚಂಪಾರಣ್ಯದಿಂದ ಆರಂಭಿಸಿದ್ದು ಉಪ್ಪಿನ ಸತ್ಯಾಗ್ರಹವಲ್ಲ . 1917 ರಲ್ಲಿ ಚಂಪಾರಣ್ಯಗದಿಂದ ಆರಂಭಿಸಿದ್ದು, ಇಂಡಿಗೋ ಚಳುವಳಿಯನ್ನು ಆರಂಭಿಸಿದರು ಎಂಬುದು ಸಿಎಂ ಅರಿವಿಗೆ ಬಂದಿರಲಿಲ್ಲ,. 
1030 ರಲ್ಲಿ ಗಾಂಧೀಜಿ ದಂಡಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು. ಸಾಬರಮತಿಯಿಂದ ದಂಡಿವರೆಗೂ ನಡೆದುಕೊಂಡು ಹೋಗಿ ಉಪ್ಪಿನ ಮೇಲಿನ ತೆರಿಗೆ ಇಳಿಸುವಂತೆ ಒತ್ತಾಯಿಸಿದ್ದರು.  ಇದು ದಂಡಿ ಸತ್ಯಾಗ್ರಹವೆಂದೇ ಪ್ರಸಿದ್ಧವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT