ಸಾಂದರ್ಭಿಕ ಚಿತ್ರ 
ದೇಶ

ಮಹಾರಾಷ್ಟ್ರ ರೈತರಿಗೆ ಬೆಳೆ ವಿಮೆ ಶಾಕ್: ಪರಿಹಾರವಾಗಿ ಸಿಕ್ಕ ಹಣ ಎಷ್ಟು ಗೊತ್ತೆ?

ಮಹಾರಾಷ್ಟ್ರದ ತೆಶಿಲ್ ನ ರೈತರು ತಾವು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದು ಅದಕ್ಕೆ ಪರಿಹಾರ ಹಣವಾಗಿ ಕೇವಲ 1 ರು ಮತ್ತು 5 ರು ಸಿಕ್ಕಿದೆ ಎಂದು ..

ಮುಂಬಯಿ: ಮಹಾರಾಷ್ಟ್ರದ ತೆಶಿಲ್ ನ ರೈತರು ತಾವು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದು ಅದಕ್ಕೆ ಪರಿಹಾರ ಹಣವಾಗಿ ಕೇವಲ 1 ರು ಮತ್ತು 5 ರು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಬೆಳೆ ನಷ್ಠಕ್ಕಾಗಿ 773 ರೈತರು 1 ರು ಹಾಗೂ 669 ರೈತರಿಗೆ 2 ರುಪಾಯಿ ಮತ್ತು 50 ರೈತರಿಗೆ  3 ರುಪಾಯಿ, 702 ರೈತರಿಗೆ 4 ರು ಹಾಗೂ 39 ರೈತರು 5 ರುಪಾಯಿ ಬೆಳೆ ವಿಮೆ ಪಡೆದಿದ್ದಾರೆ,
ಬಿಜೆಪಿ ಆಡಳಿತವಿರುವ ಮಹಾರಾಷ್ಚ್ರದಲ್ಲಿ ಬೆಳಎ ವಿಮೆ ಪರಿಹಾರಕ್ಕಾಗಿ ತೆಶಿಲ್ ಜಿಲ್ಲೆಯಿಂದ ಹೆಚ್ಚಿನ ಅರ್ಜಿಗಳು ಬಂದಿದ್ದವು. 
ಬೀಡ್ ಜಿಲ್ಲೆಯ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಫಲಾನುಭಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರೈತರ ಹೆಸರು ಮತ್ತು ಅವರು ಪಡೆದಿರು ಪರಿಹಾರದ ಹಣದ ಮೊತ್ತವನ್ನು  ಪ್ರಕಟಿಸಿದೆ. 
ಬೀಡ್ ಮತ್ತು ತೆಶಿಲ್ ಜಿಲ್ಲೆಯ ಸುಮಾರು 2000ಕ್ಕೂ ಹೆಚ್ಚು ರೈತರು ಈ ಬೆಳೆ ವಿಮೆ ಪರಿಹಾರ ಪಡೆದುಕೊಂಡಿದ್ದಾರೆ. ಪರಿಹಾರ ಹಣವನ್ನು ರೈತರ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, 
ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಿಂದ ಕೇಂದ್ರದ ಬೆಳೆ ಪರಿಹಾರ ವಿಮಾ ಯೋಜನೆಗಾಗಿ ತೆಶಿಲ್ ನ 15.691 ರೈತರು, ಬೆಳೆ ವಿಮೆ ಪರಿಹಾರಕ್ಕಾಗಿ ಒಟ್ಟು 51.42 ಲಕ್ಷ ರು, ಕೊಟ್ಟು ವಿಮೆ ಖರಿಸಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT