ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್ 
ದೇಶ

ಮಕ್ಕಳು ದೇವರ 'ಪ್ರಸಾದ' ಇದ್ದಂತೆ, ಪ್ರತಿಯೊಬ್ಬ ಹಿಂದುವಿಗೂ ಐದು ಮಕ್ಕಳಿರಬೇಕು: ಬಿಜೆಪಿ ಶಾಸಕ

ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ...

ಉತ್ತರಪ್ರದೇಶ: ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. 
ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಕ್ಕಳು ದೇವರ ಪ್ರಸಾದವಿದ್ದಂತೆ. ಪ್ರತೀ ಹಿಂದೂಗಳೂ 5 ಮಕ್ಕಳನ್ನು ಹೊಂದಿರಬೇಕು. ಎರಡು ಮಗು ಪುರುಷನಿಗಾಗಿ, ಎರಡು ಮಕ್ಕಳು ಮಹಿಳೆಯರಿಗಾಗಿ, ಮತ್ತೊಂದು ಮಗು ಹೆಚ್ಚುವರಿಯಾಗಿ ಹೆರಬೇಕೆಂದು ಹೇಳಿದ್ದಾರೆ. 
ಜನಸಂಖ್ಯೆ ನಿಯಂತ್ರಣ, ಸಮತೋಲನವಿಲ್ಲದೇ ಹೋದರೆ, ಹಿಂದೂಗಳು ಅಲ್ಪಸಂಖ್ಯಾರಾಗಿ ಹೋಗುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದು ದೇವರು ಕೊಟ್ಟ ಪ್ರಸಾದವಿದ್ದಂತೆ. ಹಿಂದೂಗಳು ಬಲಗೊಂಡರೆ, ಭಾರತ ಬಲಗೊಳ್ಳುತ್ತದೆ. ಹಿಂದೂಗಳೇ ದುರ್ಬಲರಾದರೆ, ಭಾರತ ದುರ್ಬಲವಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT