ದೇಶ

ಟಿಟಿಡಿ ಗೆ ಒಂದು ಕೋಟಿ 75 ಲಕ್ಷ ದೇಣಿಗೆ

Srinivas Rao BV

ತಿರುಮಲ: ತಿರುಮಲ ತಿರುಪತಿ ದೇವಸ್ಥಾನ ಟಿಟಿಡಿಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಗೆ ಶುಕ್ರವಾರ ಒಂದೇ ದಿನ ಒಂದು ಕೋಟಿ 75 ಲಕ್ಷ ರೂಪಾಯಿ ಅನುದಾನ ಹರಿದು ಬಂದಿದೆ. 

ವಿಶ್ವಾದ್ಯಂತ ವೆಂಕಟೇಶ್ವರ ಭಕ್ತ ಸಮುದಾರ ವಿಸ್ತರಿಸಿದ್ದು ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಾನಿಗಳು ಟಿಟಿಡಿಗೆ ಡಿಮ್ಯಾಂಡ್ ಡ್ರಾಫ್ಟ್ ಹಸ್ತಾಂತರಿಸಿದ್ದಾರೆ.

SCROLL FOR NEXT