ದೇಶ

3 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲದಿದ್ದರೆ ಚುನಾವಣೆ ನ್ಯಾಯ ಸಮ್ಮತವಾಗಿಲ್ಲ ಎಂದರ್ಥ: ಅಜಂ ಖಾನ್

Shilpa D
ರಾಂಪುರ: ನಾನು 3 ಲಕ್ಷ ಮತಗಳ ಅಂತರದಿಂದ ಗೆಲ್ಲದಿದ್ದರೇ ಲೋಕಸಭೆ ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಅರ್ಥ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಹೇಳಿದ್ದಾರೆ.
ರಾಮಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸಮಾಜವಾದಿ ಪಕ್ಷದಿಂದ ಅಜಂ ಖಾನ್ ಸ್ಪರ್ಧಿಸಿದ್ದಾರೆ. 
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗ ಬಹುಮತ ಗಳಿಸುತ್ತದೆ ಎಂಬ ವರದಿ ನಂತರ ದೇಶಾದ್ಯಂತ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿರುವ ಬೆನ್ನಲ್ಲೇ ಅಜಂ ಖಾನ್ ಈ ರೀತಿ ಹೇಳಿದ್ದಾರೆ.
ಕೇವಲ ಅಜಂಖಾನ್ ಮಾತ್ರವಲ್ಲ ಬಿಎಸ್ ಪಿ ಕೂಡ ಇವಿಎಂ ವಿಶ್ವಸಾರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. 
SCROLL FOR NEXT