ದೇಶ

ನಿಮ್ಮ ಕಿರಿಯ ಸಹೋದರನೆಂದು ಭಾವಿಸಿ ನನಗೆ ಬೆಂಬಲ ನೀಡಿ: ಪಿಎಂ ಗೆ ಉದ್ಧವ್ ಠಾಕ್ರೆ

Shilpa D

ಮುಂಬಯಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಅವರನ್ನು ತಮ್ಮ ಕಿರಿಯ ಸಹೋದರನ ರೀತಿ ಭಾವಿಸಿ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಬಿಜೆಪಿ ಮಾಜಿ ಮೈತ್ರಿ ಪಕ್ಷವಾದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. 

ಅಭಿನಂದನೆಗಳು ಉದ್ದವ್ ಠಾಕ್ರ ಜೀ, ಮಹಾರಾಷ್ಟ್ರರ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಿ, ಮಹಾರಾಷ್ಟ್ರದ ಭವಿಷ್ಯವಿದೆ ಎಂದು ಟ್ವೀಟ್ ಮಾಡಿದ್ದರು.

ಪ್ರಧಾನಿ ಮೋದಿ ಟ್ವೀಟ ಗೆ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರುವ ಉದ್ದವ್ ಠಾಕ್ರೆ, ನನ್ನನ್ನುನಿಮ್ಮ ಕಿರಿಯ ಸಹೋದರನೆಂದು ಬಾವಿಸಿ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.

SCROLL FOR NEXT