ದೇವಾಲಯ ನಿಧಿ ಬಳಕೆಯಲ್ಲಿ ಮಾದರಿಯಾದ ಜಾರ್ಖಂಡ್! 
ದೇಶ

ದೇವಾಲಯ ನಿಧಿ ಬಳಕೆಯಲ್ಲಿ ಮಾದರಿಯಾದ ಜಾರ್ಖಂಡ್! 

ದೇವಾಲಯಕ್ಕೆ ಬರುವ ಹಣ, ನಿಧಿ ಸದ್ಬಳಕೆ ವಿಷಯದಲ್ಲಿ ಜಾರ್ಖಂಡ್ ಮಾದರಿಯಾದ ಕೆಲಸ ಮಾಡುತ್ತಿದೆ. 

ದಿಯೋಘರ್: ದೇವಾಲಯಕ್ಕೆ ಬರುವ ಹಣ, ನಿಧಿ ಸದ್ಬಳಕೆ ವಿಷಯದಲ್ಲಿ ಜಾರ್ಖಂಡ್ ಮಾದರಿಯಾದ ಕೆಲಸ ಮಾಡುತ್ತಿದೆ. 

ದಿಯೋಘರ್ ಜಿಲ್ಲಾಡಳಿತದಿಂದ ಬಾಬ ವೈದ್ಯನಾಥ್ ಕಲ್ಯಾಣ್ ಕೋಶವನ್ನು ಹೊಸ ವರ್ಷದ ಮೊದಲ ದಿನದಂದು ಸ್ಥಾಪಿಸಲಾಗಿದ್ದು, ಈ ನಿಧಿಗೆ ಬರುವ ಹಣವನ್ನು ವಿಶೇಷ ಚೇತನರು ಹಾಗೂ ಬಡವರ ನೆರವಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಪ ಆಯುಕ್ತ ನ್ಯಾನ್ಸಿ ಸಹಾಯ್ ಹೇಳಿದ್ದಾರೆ. 

’ವೈದ್ಯನಾಥ್ ಧಾಮ್’ ನ ಒಟ್ಟಾರೆ ವಾರ್ಷಿಕ ಆದಾಯದ ಶೇ.2.5 ರಷ್ಟು ಹಣವನ್ನು ಬಾಬ ವೈದ್ಯನಾಥ್ ಕಲ್ಯಾಣ್ ಕೋಶಕ್ಕೆ ನೀಡಲಾಗುತ್ತದೆ. ಪರಿಶೀಲನೆ ಬಳಿಕ ಈ ಟ್ರಸ್ಟ್ ಸಮಿತಿ ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲಿದೆ ಎಂದು ಜಿಲ್ಲಾ ಉಪ ಆಯುಕ್ತರಾದ ನ್ಯಾನ್ಸಿ ಹೇಳಿದ್ದಾರೆ. ಈ ಟ್ರಸ್ಟ್ ಗೆ ಯಾರು ಬೇಕಾದರೂ ಹಣ ಸಹಾಯ ಮಾಡಬಹುದಾಗಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT