ಮಾಹಿತಿಯ ನಿರಾಕರಣೆಯನ್ನು ಸಮರ್ಥಿಸಿ: ಷರತ್ತುಗಳನ್ನು ಉಲ್ಲೇಖಿಸಬೇಡಿ: ಸಿಬಿಐಗೆ ಸಿಐಸಿ 
ದೇಶ

ಮಾಹಿತಿಯ ನಿರಾಕರಣೆಯನ್ನು ಸಮರ್ಥಿಸಿ; ಷರತ್ತುಗಳನ್ನು ಉಲ್ಲೇಖಿಸಬೇಡಿ: ಸಿಬಿಐಗೆ ಸಿಐಸಿ

ಮಾಹಿತಿಯ ನಿರಾಕರಣೆಗೆ ಸೂಕ್ತವಾದ ಸಮರ್ಥನೆಯನ್ನು ನೀಡಿ ಕೇವಲ ಷರತ್ತುಗಳನ್ನು ಉಲ್ಲೇಖಿಸುವುದು ಸಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸಿಬಿಐ ಗೆ ನಿರ್ದೇಶನ ನೀಡಿದೆ.

ಮಾಹಿತಿಯ ನಿರಾಕರಣೆಗೆ ಸೂಕ್ತವಾದ ಸಮರ್ಥನೆಯನ್ನು ನೀಡಿ ಕೇವಲ ಷರತ್ತುಗಳನ್ನು ಉಲ್ಲೇಖಿಸುವುದು ಸಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸಿಬಿಐ ಗೆ ನಿರ್ದೇಶನ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿ ತನಿಖಾ ಪ್ರಗತಿಯಲ್ಲಿ ಅಥವಾ ಪ್ರಾಸಿಕ್ಯೂಷನ್ ಯಾವ ಆಧಾರದಲ್ಲಿ ಅಡ್ಡಿಯಾಗಲಿದೆ ಎಂಬುದನ್ನು ವಿವರಿಸಬೇಕು ಕೇವಲ ಸಂಬಂಧಪಟ್ಟ ಷರತ್ತುಗಳನ್ನು ಉಲ್ಲೇಖಿಸುವುದು ಸೂಕ್ತವಲ್ಲ ಎಂದು ಸಿಬಿಐಗೆ ಸಿಐಸಿ ತಿಳಿಸಿದೆ.

ಮಾಹಿತಿ ಆಯುಕ್ತರಾದ ವನಜಾ ಎನ್ ಸರ್ನಾ ಸಿಬಿಐಗೆ ನಿರ್ದೇಶನ ನೀಡಿದ್ದು, ಆರ್ ಟಿಐ ಕಾಯ್ದೆಯ ವಿನಾಯಿತಿ ಷರತ್ತಿನ ಸೆಕ್ಷನ್ 8(1)(h) ನ್ನು ತನಿಖೆಗೆ ಯಾವ ರೀತಿಯ ಅಡಚಣೆ ಉಂಟಾಗಲಿದೆ ಎಂಬುದನ್ನು ಉಲ್ಲೇಖಿಸಬೇಕಾದರೆ ಬಲವಾದ ವಿವರಣೆಯನ್ನೂ ನೀಡಬೇಕೆಂದು ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT