ಭಯೋತ್ಪಾದಕರು 
ದೇಶ

ಎಲ್ಒಸಿಯ ಲಾಂಚ್ ಪ್ಯಾಡ್ ಗಳಲ್ಲಿ ನುಸುಳಲು ಕಾಯುತ್ತಿರುವ 140 ಭಯೋತ್ಪಾದಕರು

140 ಭಯೋತ್ಪಾದಕರು ಗಡಿ ಭಾಗದ ಎಲ್ಒಸಿಗಳ ಲಾಂಚ್ ಪ್ಯಾಡ್ ಗಳಲ್ಲಿ ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ.

ಶ್ರೀನಗರ: 140 ಭಯೋತ್ಪಾದಕರು ಗಡಿ ಭಾಗದ ಎಲ್ಒಸಿಗಳ ಲಾಂಚ್ ಪ್ಯಾಡ್ ಗಳಲ್ಲಿ ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ. ಕದನ ವಿರಾಮಕ್ಕೆ ಪಾಕ್-ಭಾರತ ಪರಸ್ಪರ ಒಪ್ಪಿಗೆ ಸೂಚಿಸಿದ್ದರೂ ಜಮ್ಮು-ಕಾಶ್ಮೀರದೊಳಗೆ ನುಸುಳಲು ಭಯೋತ್ಪಾದಕರು ಸಿದ್ಧತೆ ನಡೆಸಿದ್ದಾರೆ.

ಎಫ್ಎಟಿಎಫ್ ನ ಕಪ್ಪು ಪಟ್ಟಿಯಿಂದ ಹೊರಬರುವುದಕ್ಕೆ ಹೆಣಗುತ್ತಿರುವ ಪಾಕಿಸ್ತಾನ ತನ್ನ ಅನುಕೂಲಕ್ಕಾಗಿ ಭಾರತದೊಂದಿಗೆ ಕದನ ವಿರಾಮಕ್ಕೆ ಮುಂದಾಗಿತ್ತು. ಆದರೆ ಭಯೋತ್ಪಾದಕರಿಗೆ ಲಭ್ಯವಾಗುತ್ತಿದ್ದ ಮೂಲಸೌಕರ್ಯವನ್ನು ಕಡಿತಗೊಳಿಸಿದ್ದರೆ ಪಾಕಿಸ್ತಾನದ ಪ್ರಾಮಾಣಿಕತೆಯನ್ನು ಅಳೆಯಬಹುದಾಗಿತ್ತು ಎಂದು ಹೇಳಿದ್ದಾರೆ. 

ಭಾರತೀಯ ಸೇನೆ, ಸುಮಾರು 140 ಭಯೋತ್ಪಾದಕರು ಗಡಿಯಾಚೆ ಭಾರತದೊಳಗೆ ನುಸುಳಲು ಕಾಯುತ್ತಿರುವುದನ್ನು ಗಮನಿಸಿದೆ. ಆದರೆ  ಬಲವಾದ ಒಳನುಸುಳುವಿಕೆ ಪ್ರತಿರೋಧಕ ಗ್ರಿಡ್ ಇರುವುದರಿಂದ ಭಯೋತ್ಪಾದಕರಿಗೆ ಒಳನುಸುಳುವುದಕ್ಕೆ ಸಾಧ್ಯವಾಗಿಲ್ಲ ಎಂದು ಈ ಹಿಂದೆಯೂ ಒಳನುಸುಳುವುದಕ್ಕೆ ಉಗ್ರರು ಕಾಯುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೇನೆ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT